ಜನ ಮನದ ನಾಡಿ ಮಿಡಿತ

Advertisement

ಕಾವೂರಿನಲ್ಲಿ ಹೊಟೇಲ್ ಸಾಮ್ರಾಟ್ ಇನ್ ಕಾರ್ಯಾರಂಭ; ಫಸ್ಟ್ ಡೇ ಸಖ್ಖತ್ ರೆಸ್ಪಾನ್ಸ್..!!

ಮಂಗಳೂರಿನ ಕಾವೂರು ಬಳಿ ಶ್ರೇಯಾ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊAಡಿರುವ ಖಾದ್ಯಗಳ ಮಹಾಮನೆ ಹೊಟೇಲ್ ಸಾಮ್ರಾಟ್ ಇನ್, ಇಂದಿನಿAದ ಗ್ರಾಹಕರಿಗೆ ರುಚಿ-ಶುಚಿಯಾದ ಉಟೋಪಚಾರಗಳನ್ನ ನೀಡಲು ಆರಂಭಿಸಿದೆ.


ಮೊದಲ ದಿನವೇ ಗ್ರಾಹಕರಿಂದ ಭೇಷ್‌ಗಿರಿ ಪಡೆದುಕೊಂಡ ಸಾಮ್ರಾಟ್ ಇನ್ ಹೊಟೇಲ್‌ಗೆ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಕರಾವಳಿಯ ಖಾದ್ಯಗಳಲ್ಲಿ ತುಳುನಾಡ ರುಚಿ ಬೆರೆದಿದ್ರೆ ಬೇರೆನೂ ಬೇಡ ಅನ್ಸತ್ತೆ. ಗ್ರಾಹಕರೊಬ್ಬರು ಫಿಶ್ ತವ ಫ್ರೆöÊಯನ್ನ ಅದ್ಭುತವಾಗಿದೆ ಎನ್ನುತ್ತಾ ಸವಿದ್ರು.

ಈ ಹೊಟೇಲ್ಸಾಮ್ರಾಟ್ ಇನ್ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದೆ. ಬಾಯಿಯಲ್ಲಿ ನೀರೂಣಿಸುವ ಬಗೆ ಬಗೆ ಖಾದ್ಯಗಳ ಮಹಾಮನೆ ಸಾಮ್ರಾಟ್ ಆಗಿದ್ದು, ಎಲ್ಲಾ ಶೈಲಿಯ ಡಿಶಸ್ಸ್ಗಳು ಲಭ್ಯವಿದೆ.ಮೊದಲ ದಿನವೇ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!