ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ ವೀರನಾರಾಯಣ ದೇವಸ್ಥಾನಕ್ಕೆ ಕಂಪ್ಯೂಟರ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭ ಅಧ್ಯಕ್ಷ ಜಯರಾಜ್ ಪ್ರಕಾಶ್, ಕಾರ್ಯದರ್ಶಿ ರವಿಶಂಕರ್ ರೈ, ಖಜಾಂಚಿ ನಾರಾಯಣ ಕೋಟ್ಯಾನ್, ವಿಡಿಜಿ ಗೋವರ್ಧನ ಶೆಟ್ಟಿ, ವಸಂತ್ ರೈ ಇವರುಗಳು, ಆಡಳಿತ ಮೊಕ್ತೇಸರ ಸುಂದರ ಕುಲಾಲ್, ಗಿರಿಧರ್, ಚಂದ್ರಶೇಖರ ಮೂಲ್ಯ, ಮೋಹನದಾಸ್, ದಯಾನಂದ್, ಇವರುಗಳಿಗೆ ಹಸ್ತಾಂತರಿಸಿದರು.



