ಜನ ಮನದ ನಾಡಿ ಮಿಡಿತ

Advertisement

ಸೊರಗಿ ಹೋದ ನೇತ್ರಾವತಿ ; ಕಂಗಲಾದ ರೈತ

ಉಪ್ಪಿನಂಗಡಿ; ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು 2019ರ ಅಗಸ್ಟ್ 16, 17ರಂದು ಉಕ್ಕಿ ಹರಿದು ಸಂಗಮಿಸಿದ್ದವು. ಉಪ್ಪಿನಂಗಡಿಯ ದೇವಸ್ಥಾನ ಜಲಾವೃತವಾಗಿತ್ತು. ಆದರೆ ಈ ವರ್ಷ ನೇತ್ರಾವತಿ ಸೊರಗಿದೆ.


ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಗಣನೀಯ ಕಡಿಮೆಯಾಗಿರುವುದು ನೇತ್ರಾವತಿಯಲ್ಲಿ ನೀರಿನ ಕುಸಿತಕ್ಕೆ ಕಾರಣವಾಗಿದೆ.


ಕೆಲವು ದಿನಗಳಿಂದ ಸುಡುಬಿಸಿಲ ವಾತಾವರಣ ಇದ್ದು, ತೋಡುಗಳೂ ಬರಿದಾಗುತ್ತಿವೆ. ಮಳೆ ನೀರನ್ನೇ ನಂಬಿ ಗದ್ದೆ ಬೇಸಾಯ ಮಾಡಿರುವ ರೈತರು ಒಣಗುತ್ತಿರುವ ಗದ್ದೆಯನ್ನು ನೋಡುತ್ತ ತಲೆಮೇಲೆ ಕೈ ಇಟ್ಟು ಕಂಗಲಾಗಿ ಕುಳಿತ್ತಿದ್ದಾರೆ.

Leave a Reply

Your email address will not be published. Required fields are marked *

ಮೂಡಬಿದ್ರೆ: ಮಿಜಾರ್‌ನಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಸುಟ್ಟ ಗಾಯ…!

ಮಂಗಳೂರು: ತಂಗಿಯ ಸಾವಿನ ಬೆನ್ನಲ್ಲೇ ಸಹೋದರನೂ ಶವವಾಗಿ ಪತ್ತೆ; ಮಂಗಳೂರಿನ ಲಾಡ್ಜ್‌ನಲ್ಲಿ ದುರಂತ

ಕೊಲಂಬಿಯಾ: ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ; 111 ಮಂದಿ ಸಾವು

ವಿಟ್ಲ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್; ತಪ್ಪಿದ ಭಾರೀ ಅನಾಹುತ

ಮಂಗಳೂರು: ತಲಪಾಡಿಯಲ್ಲಿ ಪಾದಚಾರಿಗೆ ಕಾರು ಡಿಕ್ಕಿ; ಗಂಭೀರ ಗಾಯ

ಪರ್ಕಳ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬುಲೆಟ್; ಯುವಕ ಸಾವು

ಬಂಟ್ವಾಳ: ಬಂಟ್ವಾಳ ಪುರಸಭೆಯ ಹೊಸ ಜೆಸಿಬಿಗೆ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಚಾಲನೆ

ವಾಮದಪದವು: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ…!

ಮಂಗಳೂರು: ಪುದು ಗ್ರಾಮ ಪಂಚಾಯಿತಿಯಲ್ಲಿ ವಿಶಿಷ್ಟ ‘ಆಟಿಡೊಂಜಿ ದಿನ’ ಆಚರಣೆ

error: Content is protected !!