ಜನ ಮನದ ನಾಡಿ ಮಿಡಿತ

Advertisement

ತಾನೇ ತೋಡಿದ ಗುಂಡಿಗೆ ಬಿದ್ದ ಕಳ್ಳ

ಇರಲಾರದೆ ಇರುವೆಯನ್ನು ಬಿಟ್ಟುಕೊಂಡ ಅನ್ನೋ ಮಾತಿದೆ. ಸದ್ಯ ಗುಜರಾತ್​​ನಲ್ಲಿ ಕಳ್ಳನೋರ್ವನ ಪರಿಸ್ಥಿತಿ ಇದಾಗಿದೆ. ತಾನು ತೋಡಿದ ಗುಂಡಿಗೆ ತಾನೇ ಬಿದ್ದಿದ್ದಾನೆ. ಅಂಥದ್ದೇನಾಯ್ತು ಎಂದು ನೀವೇ ಓದಿ

ಇದು ಗುಜರಾತ್ ಅರವಳ್ಳಿ ಎಂಬ ಸ್ಥಳದಲ್ಲಿ ನಡೆದಿರೋ ಘಟನೆ. ಕಳ್ಳನೋರ್ವ ಟ್ರ್ಯಾಕ್ಟರ್​ ಕದಿಯಲು ಯತ್ನಿಸುತ್ತಾನೆ. ಟ್ರ್ಯಾಕ್ಟರ್​​ ಕೀ ಹೈಜಾಕ್​ ಮಾಡಿ ಕದಿಯೋ ಪ್ರಯತ್ನ ಮಾಡುತ್ತಾನೆ. ಅಚ್ಚರಿ ಎಂದರೆ ಕದಿಯಲು ಮುಂದಾದಾಗ ಟ್ರ್ಯಾಕ್ಟರೇ ದಿಢೀರ್​ ಸ್ಟಾರ್ಟ್​ ಆಗಿದೆ.

ಟ್ರ್ಯಾಕ್ಟರ್​ ಸ್ಟಾರ್ಟ್​ ಆಗಿ ಕೊನೆಗೂ ಕಳ್ಳನ ಕಾಲು ಮೇಲೆ ಹತ್ತಿದೆ. ಕಾಲಿನ ಮೇಲೆ ಟ್ರ್ಯಾಕ್ಟರ್​ ಟೈರ್​​ ಹತ್ತುತ್ತಲೇ ಕಳ್ಳ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಅದಾದ ಬಳಿಕವೂ ಖದೀಮನ ಮೇಲೆಯೇ ಟ್ರ್ಯಾಕ್ಟರ್​​ ಹಾದು ಹೋಗಿದೆ. ಕೊನೆಗೂ ಕಳ್ಳ ಹೇಗೋ ಟ್ರ್ಯಾಕ್ಟರ್​ ಹತ್ತಿ ಕೊದ್ದೊಯ್ದಿದ್ದಾನೆ. ಈ ದೃಶ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕ ಭೇಟಿ ನಡೆಸಿದ ಚೌಟ…!

ಬಂಟ್ವಾಳ: ಕಚೇರಿ ಪ್ರವೇಶ ದಾರಿಯಲ್ಲಿ ತ್ಯಾಜ್ಯ: ಅಧಿಕಾರಿಗಳ ಮೌನಕ್ಕೆ ಟೀಕೆ…!

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

error: Content is protected !!