ಜನ ಮನದ ನಾಡಿ ಮಿಡಿತ

Advertisement

ಸಂತ ಜೂದರ ಪುಣ್ಯ ಕ್ಷೇತ್ರ ಪಕ್ಷಿಕೆರೆ ವಾರ್ಷಿಕ ಮಹೋತ್ಸವದ ಪ್ರಯಕ್ತ ಹೊರ ಕಾಣಿಕೆ ಕಾರ್ಯಕ್ರಮ

ಪಕ್ಷಿಕೆರೆ : ಸಂತ ಜೂದರ ಪುಣ್ಯ ಕ್ಷೇತ್ರ ಪಕ್ಷಿಕೆರೆ ಇದರ ವಾರ್ಷಿಕ ಮಹೋತ್ಸವದ ಪ್ರಯಕ್ತ ಹೊರ ಕಾಣಿಕೆ ಕಾರ್ಯಕ್ರಮ ಪಕ್ಷಿಕೆರೆ ಪೇಟೆಯಿಂದ ಸಂತ ಜೂದರ ಕೇಂದ್ರಕ್ಕೆ ಅತೀ ವಿಜ್ರಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಗುರು ಕ್ಲಿಫರ್ಡ್, ಸಂತ ಜೂದರ ಪುಣ್ಯಕ್ಷೇತ್ರ ಪಕ್ಷಿಕೆರೆ ಇಲ್ಲಿನ ಧರ್ಮಗುರು ಮೆಲ್ವಿನ್ ನೋರಾನ್ನ, ಧರ್ಮಗುರು ರಾಬರ್ಟ್ ಕ್ರಾಸ್ತ,ಧರ್ಮಗುರು ಕ್ಲೈಮೆಂಟ್ ,ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಮಾಧ್ಯಮ ಮಿತ್ರ ನಾಗರಾಜ್ ಅನಾರೋಗ್ಯದಿಂದ ನಿಧನ

ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದ ಸ್ಕೂಟರ್ ಸವಾರನ ಬಂಧನ

ಮಂಗಳೂರು: ಝಕರಿಯಾ ಜೋಕಟ್ಟೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆ….!

ಮಂಗಳೂರು: ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯ ಬಂಧನ..!

ಕಡಬ: ಮದುವೆಯ ವಾಹನ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ..!

ಹುಣಸೂರು: ಜಮೀನಿನಲ್ಲಿ ಬಿದ್ದಿದ್ದ ಕರೆಂಟ್ ತಂತಿ ಸ್ಪರ್ಶ, ತಾಯಿ- ಮಗ ಬಲಿ…!

ಬಂಟ್ವಾಳ: ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಭವನದಲ್ಲಿ ಜನಸಂಪರ್ಕ ಸಭೆ..!

ಬಂಟ್ವಾಳ: ಮಂಚಿಯ ವ್ಯಕ್ತಿ ಮಕ್ಕಾದಲ್ಲಿ ಹೃದಯಾಘಾತದಿಂದ ಮೃ*ತ್ಯು….!

error: Content is protected !!