ಜನ ಮನದ ನಾಡಿ ಮಿಡಿತ

Advertisement

ಗುಂಡ್ಯಡ್ಕ ದೇವಸ್ಥಾನ : ಭಜನಾ ಮಂಗಲೋತ್ಸವ, ವಿಶೇಷ ಸಭೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ, ಹಿರಿಯರ ಸನ್ಮಾನ, ಕಾರ್ಯಕ್ರಮ ಸಂಪನ್ನ

ದಕ್ಷಿಣ ಕನ್ನಡ : ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ ಶ್ರೀನಿವಾಸಪುರ ಗುಂಡ್ಯಕ್ಕ ಮೂಡಬಿದಿರೆ ಇಲ್ಲಿ ಭಜನಾ ಸಪ್ತಾಹದ ಮಂಗಲೋತ್ಸವ ಹಾಗೂ ವಿಶೇಷ ಮಹಾಸಭೆಯು ನಡೆಯಿತು.
ಪಾಂಡುರಂಗ ಭಟ್ ಸಪ್ರೆ, ರಮೇಶ್ ಭಟ್ ಪರಾಡ್ಕರ್, ಇವರ ಮಾರ್ಗದರ್ಶನದಲ್ಲಿ ಏರ್ಪಲೆ ಸುಬ್ರಹ್ಮಣ್ಯ ಭಟ್ಟ ಪರಾಡ್ಕರ್ ಇವರ ಧಾರ್ಮಿಕ ಮಾರ್ಗದರ್ಶನದೊಂದಿಗೆ ಕ್ರಮಬದ್ಧವಾಗಿ ಕಳೆದ ಕೆಲವು ದಿನಗಳಿಂದ ನಡೆಸಿಕೊಂಡು ಬರುತ್ತಿದ್ದ ಧಾರ್ಮಿಕ ವಿಧಿ ವಿಧಾನಗಳು ಸಹಿತ ಭಜನೆ ಇದರ ಮಂಗಲೋತ್ಸವ ಮತ್ತು ಇತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಯಶಸ್ವಿಯಾಗಿ ಸಂಪನ್ನಗೊಂಡಿತು.


ಜೊತೆಗೆ ಇಂದು ನಡೆದ ವಿಶೇಷ ಮಹಾ ಸಭೆಯಲ್ಲಿ ಸಮಾಜದ ವಿಶೇಷ ಸಾಧಕರಿಗೆ, ಸಮಾಜದ ಹಿರಿಯರಿಗೆ ಗೌರವ ಸನ್ಮಾನ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು ಮಹಾಸಭೆಯಲ್ಲಿ ಗಿರಿಧರ ಭಟ್ ಪರಾಡ್ಕರ್, ರಾಮಚಂದ್ರ ಭಟ್ಟ ನಾಟೇಕರ್, ಚಂದ್ರಶೇಖರ ಭಟ್ ಕಟೀಲು, ರಾಮಚಂದ್ರ ಪಂಡಿತ್ ಕಾಂತಾವರ, ಸದಾನಂದ ಚಿಂಚಲ್ಕರ್ ಕೊಪ್ಪಂದಡ್ಕ, ಪ್ರಭಾಕರ ಭಾಟೆ ಗುಂಡ್ಯಡ್ಕ, ಪಾಂಡುರಂಗ ಲಾಗ್ವಾನ್ಕರ್ ಪರ್ಕಳ, ಗಣಪತಿ ದೇವ್ ಜಿ, ಗೀತಾ ಪಿ ಸಪ್ರೆ, ಕೆ ಆರ್ ಪಂಡಿತ್, ಪ್ರಭಾಕರ ಪರಾಡ್ಕರ್, ಶ್ರೀಕಾಂತ ರಾವ್, ಸುನಿಲ್ ಗರ್ದೆ, ಅಶೋಕ ಮುಂಡಕ್ಕಾನ , ಸಹಿತ ಸಮಾಜದ ಭಾಂಧವರು, ಹಿತೈಷಿಗಳು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!