ಮುಲ್ಕಿ: ಎಪ್ರಿಲ್ 6 ರಂದು ನಡೆಯಲಿರುವ ಬಳ್ಕುಂಜೆ ಕಂಬಳದ ಪೂರ್ವಭಾವಿಯಾಗಿ ನೂತನ ಕಂಬಳ ಕರೆಗೆ ಶಿಲಾನ್ಯಾಸ ಕಾರ್ಯಕ್ರಮ ಬಳ್ಕುಂಜೆ ಕೊಟ್ನಾಯಗುತ್ತು ಬಳಿ ನಡೆಯಿತು.
ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ ಮತ್ತು ರಾಮದಾಸ್ ಆಚಾರ್ಯ ಮುಂಡ್ಕೂರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಈ ಸಂದರ್ಭ ಕಂಬಳ ಸಮಿತಿ ಅಧ್ಯಕ್ಷ ಮಲ್ಲಿಕಾ ಯಶವಂತ ಶೆಟ್ಟಿ ಬಳ್ಕುಂಜೆ ಗುತ್ತು, ಕಾರ್ಯಾಧ್ಯಕ್ಷ ಕೋಲ್ನಾಡು ಗುತ್ತು ಕಿರಣ್ ಕುಮಾರ್ ಶೆಟ್ಟಿ, ಉದ್ಯಮಿ ವಿರಾರ್ ಶಂಕರ ಶೆಟ್ಟಿ ಮುಂಬೈ, ಗುತ್ತಿನಾರ್ ರವೀಂದ್ರ ಶೆಟ್ಟಿ, ಬಳ್ಕುಂಜೆ ಗುತ್ತು, ಪ್ರವೀಣ್ ಶೆಟ್ಟಿ ಮೂಡು ಕೊಟ್ನಾಯ ಗುತ್ತು, ರಿಚರ್ಡ್ ಡಿಸೋಜ ಒಡುಬೆಟ್ಟು, ಕೇಸರಿ ರೈ ಬಳ್ಕುಂಜೆ, ಸುಜಯ ಮಾರ್ಲ ಮಿತ್ತಗುತ್ತು, ಜಯಂತಿ ಶೆಟ್ಟಿ ಬಳ್ಕುಂಜೆ, ಕೇಶವ ಶೆಟ್ಟಿ ಬಳ್ಕುಂಜೆ,ಅಲ್ತಾಫ್ ಕೊಟ್ನಾಯ ಗುತ್ತು, ನಾಥುರಾಮ್ ಮರಿಮಾರ್, ರವೀಂದ್ರ ಪೂಜಾರಿ ಬಳ್ಕುಂಜೆ, ಸುರೇಶ್ ಪೂಜಾರಿ ಮಿತ್ತಗುತ್ತು, ಅಣ್ಣಪ್ಪ ಮುಕಾರಿ, ಜಭ್ವ ಗುರಿಕಾರ, ವೀರೇಂದ್ರ ಪೂಂಜ ಕೊಟ್ನಾಯ ಗುತ್ತು, ಬಳ್ಕುಂಜೆ ಗ್ರಾಪಂ.ಅಧ್ಯಕ್ಷೆ ಮಮತಾ ಪೂಂಜ, ಸದಸ್ಯರಾದ ದಿನೇಶ್ ಪುತ್ರನ್, ನವೀನ್ ಶೆಟ್ಟಿ, ಐಕಳ ಗ್ರಾ. ಪಂ. ಸದಸ್ಯ ರಾಜೇಶ್ ಶೆಟ್ಟಿ, ಕೊಟ್ರಪಾಡಿ ಕಿಶೋರ್ ಶೆಟ್ಟಿ, ಹರೀಶ್ ಶೆಟ್ಟಿ ಕೆಳಗಿನಮನೆ, ಶೇಖರ್ ಶೆಟ್ಟಿ ಪಡುಮನೆ, ದಿನಕರ ಶೆಟ್ಟಿ, ಅಶೋಕ್ ಶೆಟ್ಟಿ, ಕೀರ್ತಿ ರಾಜ್ ಶೆಟ್ಟಿ, ಶಿವ ಶೆಟ್ಟಿ ರಾಮದಾಸ ಶೆಟ್ಟಿ ಬಾಳಿಕೆ ಮನೆ, ರಘುನಾಥ ಶೆಟ್ಟಿ, ಪ್ರಭಾಕರ ಶೆಟ್ಟಿ, ಪ್ರಸಾದ್ ಶೆಟ್ಟಿ, ಗಂಗಾಧರ್ ಶೆಟ್ಟಿ ಬರ್ಕೆ ತೋಟ, ದಿನೇಶ್ ಸುವರ್ಣ ಬೆಳ್ಳಾಯರು , ಪದ್ಮನಾಭ ಪಂಬದ, ಮೋಹನ್ ಕೋಟ್ಯಾನ್ ಶಿಮಂತೂರು, ಶ್ಯಾಮ್ ಪ್ರಸಾದ್ ಪಡುಪಣಂಬೂರು, ನೆಲ್ಸನ್ ಬಳ್ಕುಂಜೆ, ಧರ್ಮಾನಂದ ಶೆಟ್ಟಿಗಾರ್, ಉತ್ತಮ್ ಪೂಜಾರಿ ಮೈಲೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ್ಯರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ನಲ್ಲಿ ಖಾಸಗಿ ಬಸ್ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…