ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆಯ ಕಡಬ ವಲಯದ ಬಲ್ಶ ಗಿರಿಯಪ್ಪಗೌಡರವರ ಎರಡೂ ಕಿಡ್ನಿವೈಪಲ್ಶಗೊಂಡು ಚಿಕಿತ್ಸೆಪಡೆಯುತ್ತಿದ್ದಾರೆ..ತೀರಾ ಬಡತನದಲ್ಲಿರುವ ಕುಟುಂಬವಾಗಿದ್ದು ಇದುವರೆಗೆ ಸುಮಾರು ಮೂರುಲಕ್ಷಕ್ಕಿಂತ ಹೆಚ್ಚು ಹಣವನ್ನು ಗಿರಿಯಪ್ಪರವರ ಚಿಕಿತ್ಸೆಗಾಗಿ ವ್ಶಯಿಸಿರುವ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆಯ ಸಂಪೂರ್ಣಸುರಕ್ಷಾ ದಿಂದ 30000 ಚಿಕಿತ್ಸಾವೆಚ್ಚ ಹಾಗೂ ಪೂಜ್ಶರ ವಿಶೇಷ ಸಹಾಯಧನ ರೂ25000 ರ ಮಂಜೂರಾತಿ ಪತ್ರವನ್ನು ಗಿರಿಯಪ್ಪಗೌಡ ಹಾಗೂ ಅವರ ಪತ್ನಿ ವಿಜಯರವರಿಗೆ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಕಡಬ ವಲಯದ ಜನಜಾಗೃತಿವೇದಿಕೆಯ ಸದಸ್ಶˌ ಕುಟ್ರುಪ್ಪಾಡಿ ಗ್ರಾಮಪಂಚಾಯತ್ ಸದಸ್ಶರಾದ ಸತೀಶ್ಚಂದ್ರ ಶೇಟ್ಟಿ ಬೀರುಕ್ಕು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ˌ ಬಲ್ಶ ಒಕ್ಕೂಟದ ಅಧ್ಶಕ್ಷ ಚಂದ್ರಹಾಸ ಬಿರುಕ್ಕು, ಬಲ್ಶ ಒಕ್ಕೂಟದ ನಿಕಟಪೂರ್ವ ಅಧ್ಶಕ್ಷರಾದ ಸರಸ್ವತಿ ರೈ, ಬಲ್ಶ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ದುರ್ಗಾವತಿ ಉಪಸ್ಥಿತರಿದ್ದರು.



