ಹಳೆಯಂಗಡಿ : ಯುವಕ ಮಂಡಲದ ಸಭಾಂಗಣದಲ್ಲಿ ಕಿಶೋರ – ಕಿಶೋರಿ ಸಂಘದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಸಪ್ತಾಹ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಸಲಾಯಿತು.

ಈ ಮಾಹಿತಿಯನ್ನು ಮಂಗಳೂರು ನಗರ ಸಂಚಾರಿ ಉತ್ತರ ಪೊಲೀಸ್ ಠಾಣೆ ಅಧಿಕಾರಿಯಾದ ವಿಶ್ವನಾಥ್ ಸಾರ್ ಇವರು ನೀಡಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ನಾಗೇಶ್ ಟಿ .ಜಿ, ಶ್ರೀ ಯತೀಶ್ ಕೋಟ್ಯಾನ್, ಸುಧಾಕರ್ ಆರ್. ಅಮೀನ್, ಯೋಗೀಶ್ ಪಾವಂಜೆ , ಜೀವನ್ ಪ್ರಕಾಶ್ ಯುವತಿ ಮಂಡಲದ ಅಧ್ಯಕ್ಷರಾದ ರಶ್ವಿತ, ಪ್ರಧಾನ ಕಾರ್ಯದರ್ಶಿ ಕುಮಾರಿ ದಿವ್ಯಶ್ರೀ ಕೋಟ್ಯಾನ್, ಕೋಶಾಧಿಕಾರಿ ನಿರ್ಮಿತ, ಹಾಗೂ ಯುವಕ ಯುವತಿ ಮಂಡಲದ ಸದಸ್ಯರು, ಕಿಶೋರಿ ಸಂಘದ ವಿದ್ಯಾರ್ಥಿಗಳು ಉಪಸ್ಥಿತರಿದ್ದ



