ಬನಹಟ್ಟಿ ನಗರದಲ್ಲಿ ಘಟನೆ. ಸಂಜಯ್ ತಳವಾರ್ (12), ಸಮರ್ಥ್ ಸದಾಶಿವ ಜುಲ್ಪಿ (10) ಮೃತ ದುರ್ದೈವಿಗಳು.

ಬೆಳಿಗ್ಗೆ 9 ಗಂಟೆಗೆ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು. ಕೆರೆಯಲ್ಲಿ ನೀರು ಜಾಸ್ತಿ ಇರೋದ್ರಿಂದ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಬಾಲಕರು. ಬನಹಟ್ಟಿ ನಗರದ ಹೊರ ವಲಯದಲ್ಲಿರುವ ಕೆರೆಯಲ್ಲಿ ಘಟನೆ.
ಇತ್ತೀಚಗೆ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ತುಂಬಿದ್ದ ಬನಹಟ್ಟಿ ಕೆರೆ.ನೀರಲ್ಲಿ ಮುಳುಗಿ ಜೀವ ಬಿಟ್ಟಿದ್ದ ಬಾಲಕರ ಶವ ಹೊರ ತೆಗೆದ ಸ್ಥಳೀಯ ಈಜುಗಾರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ. ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಬನಹಟ್ಟಿ ಪೋಲೀಸರು



