ಕರಾವಳಿ

ಜೆಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ (ರಿ.) ತೋಕೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ

ತೋಕೂರು : ಜೆಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ (ರಿ.) ತೋಕೂರು ನೂತನ ಅಧ್ಯಕ್ಷರು : ರಮೇಶ್ ದೇವಾಡಿಗ ತೋಕೂರು


ಉಪಾಧ್ಯಕ್ಷರು : ನಾಗಶಯನ
ಕಾರ್ಯದರ್ಶಿ : ಭೂಷಣ್
ಜೊತೆ ಕಾರ್ಯದರ್ಶಿ : ಭುವನ್ ಡಿ ಶೆಟ್ಟಿ
ಕೋಶಾಧಿಕಾರಿ : ಉದಯ ಕುಮಾರ್
ಜೊತೆ ಕೋಶಾಧಿಕಾರಿ : ಶೇಖರ್ ಡಿ ಶೆಟ್ಟಿಗಾರ್
ಭಜನಾ ಕಾರ್ಯದರ್ಶಿ : ವಾಮನ ಎಸ್ ದೇವಾಡಿಗ,
ಭಜನಾ ಕಾರ್ಯಕರ್ತರು :ಸಾಗರ್ ದೇವಾಡಿಗ , ನಿಖಿಲ್ ಶೆಟ್ಟಿಗಾರ್
ಸಮಿತಿ ಸದಸ್ಯರು :
ಬಿ. ದುರ್ಗಾಪ್ರಸಾದ್ ಶೆಟ್ಟಿ
ಹೇಮಾನಾಥ ಅಮೀನ್
ಹರಿದಾಸ್ ಭಟ್
ರಕ್ಷಿತ್ ಕುಮಾರ್
ಪರಮೇಶ್ವರ ಎಸ್
ಈಶ್ವರ್ ಭಂಡಾರಿ
ಸದಾನಂದ ಶೆಟ್ಟಿಗಾರ್
ಬಿ ದಾಮೋದರ ಶೆಟ್ಟಿ
ಉದಯ ಸ್ಕಂದ ನಗರ
ಯಾಕ್ಷಿತ್
ದಿವಾಕರ ಪದ್ಮಶಾಲಿ
ಸತೀಶ್ ಭಟ್
ಗೌರವ ಲೆಕ್ಕ ಪರಶೋಧಕರು : ಆರ್ ಯನ್ ಶೆಟ್ಟಿಗಾರ್
ಗೌರವ ಸಲಹೆಗರಾರು : ಯಲ್ ಕೆ ಸಾಲ್ಯಾನ್,
ಸುಂದರ ಸಾಲ್ಯಾನ್, ಯಮ್ ಎ ವಾಹಿದ್, ಪುರುಷೋತ್ತಮ ಸಿ ಕೋಟ್ಯಾನ್, ಗೋಪಾಲ ಮೂಲ್ಯ,
ಯಸ್ ಕೆ ರಾವ್, ರಮೇಶ್ ಅಮೀನ್, ರಾಮಣ್ಣ ದೇವಾಡಿಗ

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…

13 hours ago

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…

14 hours ago

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…

15 hours ago

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…

1 day ago

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…

1 day ago

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…

1 day ago