ಜನ ಮನದ ನಾಡಿ ಮಿಡಿತ

Advertisement

ಕೃಷ್ಣ ಜನ್ಮಾಷ್ಟಮಿ ವಿಶೇಷ ಕಾರ್ಯಕ್ರಮ

ಜೀವನದಲ್ಲಿ ಯಾವುದೇ ಭವಣೆಯಿದ್ದರೂ ಆಗ ನೀವು ಪ್ರಾಮಾಣಿಕ ಹೃದಯದಿಂದ ಶ್ರೀಕೃಷ್ಣನ ಹೆಸರನ್ನು ಜಪಿಸಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಶಾಸ್ತ್ರಗಳಲ್ಲಿಯೂ ಇದರ ಉಲ್ಲೇಖವನ್ನು ನೀವು ಓದಿರಬೇಕು. ಅದು ದೇವರ ಆತ್ಮೀಯ ಸ್ನೇಹಿತ ಸುದಾಮ ಅಥವಾ ದ್ರೌಪದಿಯ ಬಗ್ಗೆ. ಅವನ ಕರೆಗೆ, ಒಂದು ಕ್ಷಣವೂ ತಡಮಾಡದೆ, ಕೃಷ್ಣ ಧಾವಿಸ್ತಾ ಇದ್ದ . ಇದು ಕೇವಲ ನಂಬಿಕೆಯ ವಿಷಯವಾಗಿದೆ, ಕೃಷ್ಣನನ್ನು ನೀವು ಎಷ್ಟು ಹೆಚ್ಚು ನಂಬಿಕೆ ಮತ್ತು ದೃಢನಿಶ್ಚಯದಿಂದ ಸ್ಮರಿಸುತ್ತಿರೋ, ಅವನು ನಿಮ್ಮ ದುಃಖಗಳನ್ನು ತೆಗೆದುಹಾಕಲು ಅಷ್ಟೇ ಬೇಗ ಬರುತ್ತಾನೆ.

ಕೃಷ್ಣ ಜನ್ಮಾಷ್ಟಮಿ ವಿಶೇಷ ಕಾರ್ಯಕ್ರಮ: ತಾಳದ ನಿನಾದದ ಜೊತೆ ಭಕ್ತಿ ಭಾವಗಳ ಭಕ್ತಿ ಲಹರಿ…

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ವಿಶೇಷ ಸಂಚಿಕೆ….ಕೃಷ್ಣಾಷ್ಟಮಿ

 

ಶ್ವಕಲಾನಿಕೇತನ ಸಂಸ್ಥಯ ಕಲೆ ಮತ್ತು ಸಾಂಸ್ಕೃತಿಕ ಪುತ್ತೂರು ತಂಡದಿಂದ ಭರತನಾಟ್ಯ ವೈಭೋಗ
🔸 ಗೆಜ್ಜೆನಾದ

 

🔹 ನೀಲವರ‍್ಣನ ಅಮೋಘ ಲೀಲೆಗಳನ್ನು ಚೆಂಡೆ , ಮದ್ದಳೆ , ಭಾಗವತಿಕೆಯಲ್ಲಿ ವೈಭವೀಕರಿಸುವ
✨ ಶ್ರೀ ಕೃಷ್ಣ ಯಕ್ಷಸುಧೆ

🌈 ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಜೊತೆ ಮಾತುಕತೆ
🔆 ಕೃಷ್ಣಲೀಲೆ

 

✨ ಶ್ರೀ ರಾಮ ಮಕ್ಕಳ ಕುಣಿತ ಭಜನಾ ಮಂಡಳಿ ಎಡಪದವು ಇವರಿಂದ ಕುಣಿತ ಭಜನೆ

 

 

 

 

 

 

 

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!