ಜನ ಮನದ ನಾಡಿ ಮಿಡಿತ

Advertisement

ಕರ್ನಾಟಕ ರಾಜ್ಯದ 3 ತಾಲೂಕಿನಲ್ಲಿ ಉಪಚುನಾವಣೆಯ ಎಣಿಕೆ ; ಕಾಂಗ್ರೆಸ್ ಮುನ್ನಡೆ

ಪಿರಿಯಾಪಟ್ಟಣ ಸುದ್ದಿ : ಕರ್ನಾಟಕ ರಾಜ್ಯದ 3 ತಾಲೂಕಿನಲ್ಲಿ ಉಪಚುನಾವಣೆಯ ಎಣಿಕೆ ನಡೆಯುತ್ತಿದ್ದು ಅದರಲ್ಲೂ ಕಾಂಗ್ರೆಸ್ ಮುನ್ನಡೆಯಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಮಾತನಾಡಿ ಚನ್ನಪಟ್ಟಣ 25357 ಮತ. ಅಂತರದಿಂದ ಮತ್ತು ಶಿಗಾವಿ 13627 ಮತ ಅಂತರದಿಂದ ಹಾಗೂ ಸಂಡೂರು 9645 ಅಂತರ ಮತಗಳಿಂದ ಗೆದ್ದು ಕಾಂಗ್ರೆಸ್ ಪಕ್ಷ ಜಯಶೀಲರಾಗಿದ್ದಾರೆ.

ಚನ್ನಪಟ್ಟಣ ಮತ್ತು ಶಿಗಾವಿ ಬಹಳ ವಿಶೇಷವಾಗಿ ಕಾಣುತ್ತಾ ಇದ್ದು 2 ಜನ ಮಾಜಿ ಮುಖ್ಯಮಂತ್ರಿ ಗಳ ಮಕ್ಕಳು ಸ್ಪರ್ಧೆ ಮಾಡಿರುವುದು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದಿಂದ ಶಿಗಾವಿ ಯಲ್ಲಿ ಬಸವರಾಜ್ ಬೊಮ್ಮಾಯಿ ರವರ ಮಗ. ಮತ್ತು ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ 2 ಜನ ಮಾಜಿ ಮುಖ್ಯಮಂತ್ರಿಗಳ 2 ಮಕ್ಕಳನ್ನು ಇವತ್ತು ಆ ತಾಲೂಕಿನಲ್ಲಿ ಜನರು ಸೋಲಿಸಿ. ಜನ ಕಾಂಗ್ರೆಸ್ ನಿರೂಪಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಬಿಜೆಪಿ ಮತ್ತು ಜೆಡಿಎಸ್ ನ ಹೊಂದಾಣಿಕೆ ಮೈತ್ರಿ ಅಪವಿತ್ರ ಆದ್ದರಿಂದ ಏನು ಫಲಕಾರಿ ಯಾಗಲಿಲ್ಲ ಇವತ್ತು ಕಾಂಗ್ರೆಸ್ ನಿಂದ ಅನುಕೂಲವಾಗುತ್ತಿದೆ ಚುನಾವಣೆಗಿಂತ ಮುಂಚೆ ನಮ್ಮ ಪಕ್ಷ ಏನು ಗ್ಯಾರೆಂಟಿ ಗಳನ್ನ ಘೋಷಣೆ ಮಾಡಿದ್ದು ಅದೇ ರೀತಿ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತಂದು ಇಡೀ ಕರ್ನಾಟಕದಲ್ಲಿ ಎಲ್ಲರೂ ಅದನ್ನ ಅನುಭವಿಸುತ್ತಿದ್ದಾರೆ ಆಗ ಗ್ಯಾರಂಟಿಗಳು ಕೆಲಸ ಮಾಡಿವೆ ಮುಂದಿನ ದಿನಗಳಲ್ಲಿ ಈಗ ಏನು ಗೆದ್ದಿದಂತಹ ಶಾಸಕರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರವರ ಕೈ ಬಲಪಡಿಸಿದ್ದಾರೆ ಮೂರು ತಾಲೂಕಿನಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದಂತ ಎಲ್ಲ ಮತಬಾಂಧವರಿಗೆ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಅಭಿನಂದಿಸಿದರು. ಕಾಂಗ್ರೆಸ್ ಮುಖಂಡರು ಪಿರಿಯಾಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ AK ಗೌಡ ಕಾಂಗ್ರೆಸ್ ಟೌನ್ ಅಧ್ಯಕ್ಷರು. ಮಂಜು ಅಯಿತನಹಳ್ಳಿ SC ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ರವಿ ಪುರಸಭೆ ಸದಸ್ಯರು. ಪಿ ಮಹದೇವ್ ತಾಲೂಕು ಎಸ್ಸಿ ಘಟಕ ಬ್ಲಾಕ್ ಅಧ್ಯಕ್ಷರು. ಹರಿಪ್ರಿಯ ಮಾಲೀಕರು. ಹಾಗೂ ಕಾಂಗ್ರೆಸ್ ಮುಖಂಡರು. ಹಾಜರಿದ್ದರು

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!