ನಮಃ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ಮಿಸಲಾಗಿರುವ ಕೇಬಲ್ ಕನೆಕ್ಷನ್ ಶಾರ್ಟ್ ಮೂವಿ ಮಾ.14ರಂದು ಸಂಜೆ 6 ಗಂಟೆಗೆ ಖ್ಯಾತ ಯೂಟ್ಯುಬ್ ಚಾನಲ್ ಜೆಆರ್ಎಂ ಸ್ಟುಡಿಯೋದಲ್ಲಿ ಬಿಡುಗಡೆಗೊಳ್ಳಲಿದೆ.
ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಜೊತೆಗೆ ಸಿನಿಪ್ರಿಯರಲ್ಲಿ ಕೂತುಹಲ ಮೂಡಿಸಿದೆ. ಮನಮೋಹನ್ ಅಡೂರು ನಿರ್ದೇಶನದಲ್ಲಿ ಈ ಕಿರುಚಿತ್ರ ಮೂಡಿಬಂದಿದ್ದು, ಕರ್ಸ್ ಕನ್ನಡದ ಆರ್ಟ್ ಡೈರೆಕ್ಟರ್ ಆಗಿರುವ ಸಂತೋಷ್ ಪೂಜಾರಿ ಹಾಗೂ ವಿನುತಾ ಪೂಜಾರಿ ಬಂಡವಾಳ ಹೂಡಿದ್ದಾರೆ. ಪ್ರೀತಿಯನ್ನ ಪ್ರೀತಿಸುವುದು ಹೇಗೆ ಎಂಬಿತ್ಯಾದಿ ವಿಚಾರಗಳನ್ನ ಈ ಕಿರುಚಿತ್ರ ಬಿಚ್ಚಿಡಲಿದೆ. ಈ ಚಿತ್ರದಲ್ಲಿ ಸನತ್ ಕೆ ನಾಯಕನಾಗಿ ನಟಿಸಿದ್ದು, ಸಾನಿಕಾ ಪೂಜಾರಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಈ ಕಿರುಚಿತ್ರದಲ್ಲಿ ನಿತೀನ್ ಅಮೀನ್, ಶಿವರಾಜ್ ಕರ್ಕೇರ, ಸುಕೇಶ್ ವೇಣೂರು ಸೇರಿದಂತೆ ಹಲವರು ಈ ಶಾರ್ಟ್ ಮೂವಿಯಲ್ಲಿ ಬಣ್ಣಹಚ್ಚಿದ್ದಾರೆ. ಇದೊಂದು ಪ್ರೀತಿಯ ಕಿರುಚಿತ್ರವಾಗಿದ್ದು, ಇದ್ರಲ್ಲಿ ಈಗಿನ ಯುವಕ ಯುವತಿಯರ ಲವ್ಲೈಫ್ ಜರ್ನಿಯನ್ನ ನಿಮ್ಮ ಮುಂದೆ ಪ್ರಸ್ತುಪಡಿಸಲಿದ್ದಾರೆ. ಒಟ್ಟಿನಲ್ಲಿ ನೋಡುಗರಿಗೆ ಮನರಂಜನೆಯAತೂ ಪಕ್ಕಾ.. ಮಿಸ್ ಮಾಡದೇ ನೋಡಿ ಕೇಬಲ್ ಕನೆಕ್ಷನ್…. ಕಿರುಚಿತ್ರ
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…