ಜನ ಮನದ ನಾಡಿ ಮಿಡಿತ

Advertisement

ಪುತ್ತೂರು ವಿಧಾನಸಭಾ ಕ್ಷೇತ್ರದ ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಒಂದನೇ ವಾರ್ಡ್ ನ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸತೀಶ್ ಶೆಟ್ಟಿ

ಪುತ್ತೂರು ವಿಧಾನಸಭಾ ಕ್ಷೇತ್ರದ ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಒಂದನೇ ವಾರ್ಡ್ ನ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸತೀಶ್ ಶೆಟ್ಟಿಯವರು ಸ್ಪರ್ದಿಸುತ್ತಿದ್ದಾರೆ.
ಈ ಕ್ಷೇತ್ರದ ಉಸ್ತುವಾರಿ ಯಾಗಿ ಕಾಂಗ್ರೆಸ್ ನ ಹಿರಿಯ ನಾಯಕ ಕೆಪಿಸಿಸಿ ಸಂಯೋಜಕ ಪುತ್ತೂರಿನ ಟ್ರಬಲ್ ಶೂಟರ್ ಕಾವು ಹೇಮನಾಥ್ ಶೆಟ್ಟಿಯವರು ವಹಿಸಿಕೊಂಡಿದ್ದಾರೆ. ಇವರ ತಂಡದಲ್ಲಿ ಕೃಷ್ಣಪ್ರಸಾದ್ ಆಳ್ವ ಬೆಟ್ಟಂಪಾಡಿ, ಮತ್ತು ಬಾಲಚಂದ್ರ ರೈ ಆನಾಜೆ ಇವರು ಇದ್ದಾರೆ.
ಇಂದು ಬಹಿರಂಗ ಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿಸಿಕೊಂಡಿದ್ದು.


ರಾಜ್ಯ ಸರಕಾರದ ಗ್ಯಾರಂಟಿಗಳು ಮತ್ತು ಕ್ಷೇತ್ರದ ನೂತನ ಶಾಸಕರು ಅಶೋಕ್ ಕುಮಾರ್ ರೈಯವರ ಜನಪರ ಯೋಜನೆಗಳ ಪ್ರಾರಂಭಕ್ಕೆ ಮುನ್ನುಡಿ ಬರೆಯುತ್ತಿರುವುದರಿಂದ ಪ್ರಚಂಡ ಗೆಲುವಿನ ಹುಮ್ಮನಸಲ್ಲಿದೆ.
ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಫಾರೂಕ್ ಬಾಯಬೆ, ದಾಮೋದರ್ ಮುರ, ಕೇಶವ ಪೂಜಾರಿ ಬೆದ್ರಳ, ಮೋನಪ್ಪ ಪೂಜಾರಿ ಕೆರೆಮಾರು, ನೇಮಾಕ್ಷ ಸುವರ್ಣ, ಅಶೋಕ್ ಸಂಪ್ಯ, ಜಯಂತ್ ಪೂಜಾರಿ ಕೆಂಗುಡೆಲು, ಹನೀಫ್ ಪುಂಚತ್ತಾರ್, ಬಶೀರ್ ಪರ್ಲಡ್ಕ, ಶಮೂನ್ವಹಾಜಿ ಪರ್ಲಡ್ಕ, ನವೀನ್ ನಾಯ್ಕ್ ಬೆದ್ರಳ, ಗಣೇಶ್ ಬಂಗೇರ ನೈತ್ತಾಡಿ, ಸುಪ್ರೀತ್ ಕಣ್ಣರಾಯ ಮುಂಡೂರು, ಪ್ರವೀಣ್ ಆಚಾರ್ಯ ನರಿಮೊಗರು, ಮಾಧವ ಪೂಜಾರಿ ರೆಂಜ, ಉಮ್ಮರ್ ಜನಪ್ರಿಯ, ಅನೀಶ್ ಕಂಪ, ಧರ್ಣಪ್ಪ ಪೂಜಾರಿ ಕರ್ಣಪ್ಪಾಡಿ,ಕೊರಗಪ್ಪ ಪೂಜಾರಿ ಕರ್ನಪ್ಪಾಡಿ, ಶೀನಪ್ಪ ಪೂಜಾರಿ, ವೆಂಕಪ್ಪ ನಾಯ್ಕ, ಭಾಸ್ಕರ ಕರ್ಕೇರ, ತಾರನಾಥ ನುಳಿಯಾಲು, ಲಕ್ಷ್ಮಣ ನಾಯ್ಕ ಕೋಡಿ, ಐತ್ತಪ್ಪ ನಾಯ್ಕ ಕೋಡಿ, ಭಾರತೀ ಶಿವಪ್ಪ ಪೂಜಾರಿ, ಪ್ರಖ್ಯಾತ್ ಸಾಲ್ಯಾನ್, ಜಯಂತ, ಅವಿನಾಶ್, ತುಕರಾಮ ಡೊಂಬಟೆಕೇರಿ, ಹರೀಶ್ ಕೋಟ್ಯಾನ್ ನಿಡ್ಪಳ್ಳಿ , ಸತೀಶ್ ಹೊಸಮನೆ, ಪ್ರಸಾದ್ ಕುಮಾರ್, ಸುರೇಶ್ ಜರಿಮೂಲೆ, ದೀಕ್ಷಿತ್ ದೇವಸ್ಯ, ವಿಶ್ವನಾಥ ಬೇರಿಕೆ, ಬಾಲಚಂದ್ರ ಮಣಿಯಾಣಿ, ಆಲಿಕುಂಞಿ ತಂಬುತ್ತಡ್ಕ, ಅವಿನಾಶ್ ರೈ ಕುಡ್ಚಿಲ, ಆಸಿಫ್ ತಂಬುತ್ತಡ್ಕ, ಸಿದ್ದಿಕ್ ತಂಬುತ್ತಡ್ಕ, ವಸಂತ ಡೊಂಬಟಕೇರಿ, ಗ್ರೆಟ್ಟಾ ಡಿಸೋಜ,ಶ್ರೀಮತಿ ಆಶಾಲತ ಕರ್ಣಪ್ಪಾಡಿ, ತುಳಸಿ ಹರೀಶ್ ಕುಮಾರ್ ಕರ್ಣಪ್ಪಾಡಿ, ಬಾಲಕೃಷ್ಣ ಪೂಜಾರಿ ಕರ್ಣಪ್ಪಾಡಿ, ಲೋಕೇಶ್ ಪೂಜಾರಿ, ಕೊರಗಪ್ಪ ಪೂಜಾರಿ ಕರ್ಣಪ್ಪಾಡಿ , ರಮೇಶ್ ಪೂಜಾರಿ, ದಯಾನಂದ ಪೂಜಾರಿ,ಸತೀಶ್ ರೈ ಮುಂಡೂರು, ಇಸಾಕ್ ಸಾಲ್ಮರ, ಈಶ್ವರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!