ಐಐಟಿ ಗುಹಾಟಿಯ ಮಾಸ್ಟರ್ ವಿನ್ಯಾಸ ವಿದ್ಯಾರ್ಥಿ ಶುಭಂ ರಾಮೇಶ್ ವರ್ಣೇಕರ್ ಮತ್ತು ಸಹ ಸ್ಪರ್ಧಿ ಕವ್ಯಶ್ರೀ ವಂಕಟೇಶ್, ಸ್ಟ್ಯಾನ್ಫರ್ಡ್ ಸೆಂಟರ್ ಆನ್ ಲಾಂಗಿವಿಟಿ ಡಿಸೈನ್ ಚಾಲೆಂಜ್ 2025 ನಲ್ಲಿ ದ್ವಿತೀಯ ಬಹುಮಾನ ಗಳಿಸಿ ಭಾರತದ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದು ಸಂತ ಅಲೋಶಿಯಸ್ ಶಾಲೆಯ ಅಧ್ಯಾಪಕರಾದ ಜಾನ್ ಚಂದ್ರನ್ ಹೇಳಿದ್ದಾರೆ.
ಇವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಶುಭಂ ವರ್ಣೇಕರ್, ಪ್ಲೋ ಎಂಬ ಆಟಾಧಾರಿತ ಸಾಧನವು ವ್ಯಕ್ತಿಗೆ ತಮ್ಮ ಜೀವನದ ಉದ್ದೇಶವನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಸ್ಪರ್ಧೆಗೆ 31 ದೇಶಗಳಿಂದ 500ಕ್ಕಿಂತ ಹೆಚ್ಚು ಸ್ಪರ್ದಿಗಳಿದ್ದರು ನನಗೆ ದ್ವಿತೀಯ ಸ್ಥಾನ ಲಭಿಸಿದೆ. ಈ ಒಂದು ಕಾರ್ಡ್ ಮಕ್ಕಳಿಗೆ ದೀರ್ಘಗಾವಧಿಯ ಶಿಕ್ಷಣಕ್ಕಾಗಿ ಮತ್ತು ಮೆದುಳಿನ ಚುರುಕಿಗೆ ಸಹಾಯ ಮಾಡುತ್ತದೆ, ಪ್ಲೋ ಎಂಬ ಆಟಾಧಾರಿತ ಸಾಧನಕ್ಕೆ ಸ್ಟಾನ್ ಫರ್ಡ್ ವಿವಿ ಕೊನೆ ಸುತ್ತಿನ ಪ್ರದರ್ಶನಕ್ಕೆ ಮನ್ನಣೆಯನ್ನು ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಗಣೇಶ್ ವರ್ಣೇಕರ್, ಶೋಭಾ ವರ್ಣೇಕರ್ ಉಪಸ್ಥಿರಿದ್ರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂದೂ ವಿರೋಧಿ ಬೆಳವಣಿಗೆಗಳನ್ನು ಖಂಡಿಸಿ ಉಡುಪಿ ಜಿಲ್ಲೆಯ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ…
ಮಂಗಳೂರಿನಿಂದ ಜಮ್ಮು ಕತ್ರಾಕ್ಕೆ ಸಂಚರಿಸುತ್ತಿದ್ದ ನವಯುಗ ಎಕ್ಸ್ಪ್ರೆಸ್ ರೈಲು ಸ್ಥಗಿತಗೊಂಡು ಐದು ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಪುನರಾರಂಭಿಸುವಂತೆ…
ತುಳುನಾಡಿನ ಯುವಕರು ಹಿಂದು - ಮುಸ್ಲಿಂ ಎಂದು ಬಿಸಿ ಬಿಸಿ ವಾಗ್ವಾದದಲ್ಲಿ ತೊಡಗಿದ್ದರೆ, ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗ ಮಂಜೂರಾದ…
ಮಂಗಳೂರು ನಗರದ ಅತ್ಯಂತ ವಾಹನ ದಟ್ಟನೆಯ ಪ್ರದೇಶವಾದ ನಂತೂರು ಜಂಕ್ಷನ್ನಲ್ಲಿ ವಾಹನಗಳಿಗೆ ಫ್ರೀ ಲೆಫ್ಟ್ ಅಂದರೆ ಎಡಭಾಗದಲ್ಲಿ ತಿರುವು ತೆಗೆದುಕೊಂಡು…
ಮಾನವೀಯತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ. ಜಯಶ್ರೀಕೃಷ್ಣ…
ಸಾಲು ಸಾಲು ದುರಂತ ಸಂಭವಿಸಿದರು ಪ್ರವಾಸಿಗರು ಮಾತ್ರ ಎಚ್ಚೆತ್ತೊಕೊಳ್ಳುತ್ತಿಲ್ಲ. ಅಪಾಯದ ಎಚ್ಚರಿಕೆ ಕೊಟ್ರೂ ಡೊಂಟ್ ಕೇರ್ ಎನ್ನದ ಪ್ರವಾಸಿಗರು ಹುಚ್ಚಾಟ…