ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಕಾರ್ಯನಿರ್ವಹಿಸುವ ಎರಡು ದೈನಂದಿನ ವಿಮಾನಗಳಲ್ಲಿ ಒಂದನ್ನು ಜೂನ್ 30ರವರೆಗೆ ಕಾರ್ಯಾಚರಣೆಯ ಕಾರಣಗಳಿಗಾಗಿ ರದ್ದುಗೊಳಿಸಿದೆ.
ಇದರೊಂದಿಗೆ, ಮಂಗಳೂರು-ದುಬೈ ವಲಯದ ಸಾಪ್ತಾಹಿಕ ಸಂಚಾರಗಳು ವಾರಕ್ಕೆ 18ರಿಂದ 11ಕ್ಕೆ ಇಳಿದಿವೆ. ಇಂಡಿಗೋ ದುಬೈಗೆ ತನ್ನ ನಿಗದಿತ 4 ಸಾಪ್ತಾಹಿಕ ವಿಮಾನಗಳನ್ನು ನಿರ್ವಹಿಸುವುದನ್ನು ಮುಂದುವರೆಸಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಇಸ್ರೇಲ್, ಇರಾನ್, ಇರಾಕ್ ಮತ್ತು ಜೋರ್ಡಾನ್ಗಳ ವಾಯುಪ್ರದೇಶ ಮುಚ್ಚುವಿಕೆಯಿಂದಾಗಿ ಈ ಸಂಚಾರ ಸಮಸ್ಯೆಯು ಸಂಭವಿಸಿದೆ. ವಾಯು ಪ್ರದೇಶದಲ್ಲಿ ಹಾರಾಟ ನಿರ್ಬಂಧಗಳು, ವಿಮಾನಯಾನ ಸಂಸ್ಥೆಗಳು ನೂರಾರು ವಿಮಾನಗಳ ಹಾರಾಟಗಳನ್ನು ರದ್ದುಗೊಳಿಸುವಂತೆ ಹಾಗು ಮಾರ್ಗ ಬದಲಾಯಿಸುವಂತೆ ಮಾಡಿವೆ. ಇದು ಯುರೋಪ್, ಏಷ್ಯಾ ಮತ್ತು ಕೊಲ್ಲಿ ನಡುವಿನ ವಿಮಾನ ಹಾರಾಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…