ಜನ ಮನದ ನಾಡಿ ಮಿಡಿತ

Advertisement

ಪೆರ್ಡೂರು: ಒಮ್ಮೆ ಕರು ಹಾಕಿದ ಆಕಳು ಕರು ಎಂಟೇ ದಿನಕ್ಕೆ ಇನ್ನೊಂದು ಕರುವಿಗೆ ಜನ್ಮ ನೀಡಿದೆ..!

ಒಮ್ಮೆ ಕರು ಹಾಕಿದ ಆಕಳು ಕರು ಎಂಟೇ ದಿನಕ್ಕೆ ಇನ್ನೊಂದು ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಕಾಪು ತಾಲೂಕಿನ ಪೆರ್ಡೂರು ಗ್ರಾಮದಲ್ಲಿ ನಡೆದಿದೆ.

ಕೆಲವೊಮ್ಮೆ ವಿಚಿತ್ರ ಶಿಶು ಜನನ, ಎರಡು ತಲೆಯ ಪ್ರಾಣಿಯ ಜನನ ಹೀಗೆ ವಿಸ್ಮಯ ಲೋಕವನ್ನು ಕಂಡಿದ್ದೇವೆ ಓದಿದ್ದೇವೆ. ಸಾಮಾನ್ಯವಾಗಿ ಆಕಳು ಒಂದು ಕರು ಹಾಕಿದ ಬಳಿಕ ಮತ್ತೊಮ್ಮೆ ಕರು ಹಾಕಲು ಮನಷ್ಯನಂತೆಯೇ ಒಂಬತ್ತು ತಿಂಗಳು ಗರ್ಭ ಧರಿಸಿ ಬಳಿಕ ಕರುವಿಗೆ ಜನ್ಮ ನೀಡುವುದು ಪಕ್ರತಿಯ ನಿಯಮ.

ಆದರೆ ಅದಕ್ಕೆ ಸವಾಲೆಂಬಂತೆ ಅದರಲ್ಲೂ ಬಹುಷಾ ಇದೇ ಪ್ರಥಮ ಬಾರಿಗೊ ಎಂಬಂತೆ ಹತ್ರಬೈಲು ಹೊಲಗದ್ದೆ ನಿವಾಸಿ ರವಿ ಶೆಟ್ರ ಮನೆಯಲ್ಲಿ ಇಂತಹ ಅಪರೂಪದ ಘಟನೆ ನಡೆದಿದ್ದು, ವೈದ್ಯಕೀಯ ಲೋಕಕ್ಕೆ ಅಚ್ಚರಿಯನ್ನುಂಟು ಮಾಡಿದ ಈ ವಿರಳಾತಿ ವಿರಳ ಘಟನೆಗೆ ವೈದ್ಯಕೀಯ ಲೋಕವೇ ಬೆರಗಾಗುವಂತೆ ಮಾಡಿದೆ.

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!