ಜನ ಮನದ ನಾಡಿ ಮಿಡಿತ

Advertisement

ಪೆರ್ಡೂರು: ಒಮ್ಮೆ ಕರು ಹಾಕಿದ ಆಕಳು ಕರು ಎಂಟೇ ದಿನಕ್ಕೆ ಇನ್ನೊಂದು ಕರುವಿಗೆ ಜನ್ಮ ನೀಡಿದೆ..!

ಒಮ್ಮೆ ಕರು ಹಾಕಿದ ಆಕಳು ಕರು ಎಂಟೇ ದಿನಕ್ಕೆ ಇನ್ನೊಂದು ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಕಾಪು ತಾಲೂಕಿನ ಪೆರ್ಡೂರು ಗ್ರಾಮದಲ್ಲಿ ನಡೆದಿದೆ.

ಕೆಲವೊಮ್ಮೆ ವಿಚಿತ್ರ ಶಿಶು ಜನನ, ಎರಡು ತಲೆಯ ಪ್ರಾಣಿಯ ಜನನ ಹೀಗೆ ವಿಸ್ಮಯ ಲೋಕವನ್ನು ಕಂಡಿದ್ದೇವೆ ಓದಿದ್ದೇವೆ. ಸಾಮಾನ್ಯವಾಗಿ ಆಕಳು ಒಂದು ಕರು ಹಾಕಿದ ಬಳಿಕ ಮತ್ತೊಮ್ಮೆ ಕರು ಹಾಕಲು ಮನಷ್ಯನಂತೆಯೇ ಒಂಬತ್ತು ತಿಂಗಳು ಗರ್ಭ ಧರಿಸಿ ಬಳಿಕ ಕರುವಿಗೆ ಜನ್ಮ ನೀಡುವುದು ಪಕ್ರತಿಯ ನಿಯಮ.

ಆದರೆ ಅದಕ್ಕೆ ಸವಾಲೆಂಬಂತೆ ಅದರಲ್ಲೂ ಬಹುಷಾ ಇದೇ ಪ್ರಥಮ ಬಾರಿಗೊ ಎಂಬಂತೆ ಹತ್ರಬೈಲು ಹೊಲಗದ್ದೆ ನಿವಾಸಿ ರವಿ ಶೆಟ್ರ ಮನೆಯಲ್ಲಿ ಇಂತಹ ಅಪರೂಪದ ಘಟನೆ ನಡೆದಿದ್ದು, ವೈದ್ಯಕೀಯ ಲೋಕಕ್ಕೆ ಅಚ್ಚರಿಯನ್ನುಂಟು ಮಾಡಿದ ಈ ವಿರಳಾತಿ ವಿರಳ ಘಟನೆಗೆ ವೈದ್ಯಕೀಯ ಲೋಕವೇ ಬೆರಗಾಗುವಂತೆ ಮಾಡಿದೆ.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!