ಹೂಕೋಸ್ನಲ್ಲಿ ಅಡಗಿ ಕುಳಿತ್ತಿದ್ದ ಹಾವೊಂದು ಪತ್ತೆಯಾಗಿದೆ.
ಮಳೆಗಾಲದ ಸಮಯದಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಕೊಳ್ಳುವಾಗ ಪರಿಶೀಲಿಸಿ ಖರೀದಿ ಮಾಡುವುದು ಉತ್ತಮ, ಅದರಲ್ಲೂ ಕೋಸು, ಹೂಕೋಸು, ಪಾಲಕ್ ಸೇರಿದಂತೆ ಸೊಪ್ಪು ತರಕಾರಿಗಳನ್ನು ಕೊಳ್ಳುವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಸೂಕ್ತ ನಾನು ಯಾಕೆ ಹೇಳುತ್ತಿದ್ದೇನೆಂದರೆ ಇಲ್ಲೊಬ್ಬರು ಮಾರುಕಟ್ಟೆಯಲ್ಲಿ ಖರೀದಿಸಿದ ಹೂಕೋಸಿನಲ್ಲಿ ಸಣ್ಣ ಹಾವೊಂದು ಪ್ರತ್ಯಕ್ಷವಾಗಿದೆ, ಪದಾರ್ಥ ಮಾಡಲು ಹೂಕೋಸು ತೆಗೆದ ವೇಳೆ ಅದರೊಳಗೆ ಸಣ್ಣ ಹಾವು ಅವಿತು ಕುಳಿತಿರುವುದನ್ನು ಕಂಡು ಮಹಿಳೆ ಗಾಬರಿಗೊಂಡಿದ್ದಾರೆ.
ಹೌದು ಇಲ್ಲಿ ಸ್ವಲ್ಪ ಯಾಮಾರಿದರೂ ಇಬ್ಬರಿಗೂ ಅಪಾಯ ಖಚಿತ ಯಾಕೆಂದರೆ ತರಕಾರಿ ಕಟ್ ಮಾಡುವ ಭರದಲ್ಲಿ ಹರಿತವಾದ ಚಾಕುವಿನಿಂದ ಕಟ್ ಮಾಡುವ ವೇಳೆ ಎಲ್ಲಿಯಾದರೂ ಹಾವಿಗೆ ತಾಕಿದರೂ ತೊಂದರೆ ಅಲ್ಲದೆ ಹಾವೇ ನಮ್ಮ ಕೈಗೆ ಕಚ್ಚುವ ಸಂದರ್ಭವೂ ಹೆಚ್ಚು ಹಾಗಾಗಿ ನಮ್ಮ ಜಾಗ್ರತೆ ಮಾಡಿಕೊಳ್ಳುವುದು ಸೂಕ್ತ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…