ಹಿಟ್ ಅಂಡ್ ರನ್. ಹಿಟ್ ಅಂಡ್ ಡ್ರ್ಯಾಗ್ ಅಂತಹ ಎಷ್ಟೋ ಪ್ರಕರಣಗಳನ್ನ ನಾವು ನೀವೆಲ್ಲಾ ನೋಡಿದ್ದೇವೆ. ಇದು ಕೂಡ ಅಂತದ್ದೇ ಒಂದು ಭಯಂಕರ ಘಟನೆ. ನೂರು ಮಿಟರ್ ಅಲ್ಲ, ಇನ್ನೂರು ಮೀಟರ್ ಅಲ್ಲ, ಬರೋಬ್ಬರಿ ಅರ್ಧ ಕಿಲೋಮೀಟರ್ ನಷ್ಟು ದೂರ ಕಾರಿನ ಬ್ಯಾನೆಟ್ ಮೇಲೆ ಮಹಿಳೆಯೊಬ್ಬರನ್ನ ಎಳೆದುಕೊಂಡು ಹೋಗಲಾಗಿದೆ.
ಮಹಿಳೆ ಕಾಪಾಡಿ ಎಂದು ಮಹಿಳೆ ಒಂದೆಡೆ ಕೂಗಿಕೊಳ್ತಿದ್ರು, ಇತ್ತ ನೂರಾರು ಜನ ಸಾರ್ವಜನಿಕರು ಅದನ್ನ ನೋಡಿ, ಕಾರು ನಿಲ್ಲಿಸಿ ನಿಲ್ಲಿಸಿ ಅಂತ ಹಿಂದೆ ಓಡಿದ್ರು. ಆದ್ರೆ ಏನೂ ಮಾಡಲಾಗದ ಪರಿಸ್ಥಿತಿ ಇದಾಗಿತ್ತು. ಹೀಗೆ ಕಾರಿನ ಬ್ಯಾನೆಟ್ ಮೇಲೆ ಮಹಿಳೆಯನ್ನ ಹೊತ್ತೊಯ್ದ ಘಟನೆ ನಡೆದಿರೋದು ರಾಜಸ್ಥಾನದಲ್ಲಿ.
ರಾಜಸ್ಥಾನದ ಹನುಮಾನಘಡ್ ನಲ್ಲಿ ಕಾರು ಚಾಲಕನೋರ್ವ ಅರ್ಧ ಕಿಲೋಮೀಟರ್ನಷ್ಟು ದೂರ ಮಹಿಳೆಯನ್ನ ಹೊತ್ತೋಯ್ದಿದ್ದಾನೆ. ಹತ್ತಾರು ಜನ ಕಾರು ನಿಲ್ಲಿಸಿ ಕಾರು ನಿಲ್ಲಿಸಿ ಅಂತ ಕೂಗಿಕೊಳ್ತಿದ್ರೂ ಕೂಡ ಆತ ಕಾರು ನಿಲ್ಲಿಸದೇ ಹಾಗೇ ಮುಂದೆ ಸಾಗಿದ್ದಾನೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರೂ ಕೂಡ ಮಹಿಳೆ ಕಾರಿನ ಚಕ್ರದಡಿ ಸಿಲುಕ್ತಿದ್ದಂತೂ ನಿಜ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…