ಕಿನ್ನಿಗೊಳಿ : ಶ್ರೀಹರಿಪಾದ ಜಾರಂದಾಯ ಯುವಕ ಮಂಡಲ ದ ವಠಾರದಲ್ಲಿ ಶ್ರೀ ಜಾರಂದಾಯ ಮಹಿಳಾ ಮಂಡಲದ ವತಿಯಿಂದ ನಡೆದ ಶ್ರೀ ವರ ಮಹಾಲಕ್ಷ್ಮಿ ಪೂಜೆ ಬಹಳ ವಿಜೃಂಭಣೆ ಯಿಂದ ನಡೆಯಿತು. ಈ ಸಂದರ್ಭದಲ್ಲಿ ಗೌರವಧ್ಯಕ್ಷರಾದ ವಾಸುದೇವ ಭಟ್, ಯುವಕ ಮಂಡಲ ದ ಅಧ್ಯಕ್ಷರಾದ ಅನಿಲ್ ಅಮೀನ್, ಕಾರ್ಯದರ್ಶಿ ನವೀನ್ ಸಾಲಿಯಾನ್ ಹರಿಪಾದ ಭಂಡಾರ ಮನೆ, ಮಾಧವ ಸಾಲಿಯಾನ್ ಹರಿಪಾದ, ಯಾದವ ಅಮೀನ್, ಸಂದೀಪ್ ಕಾಪಿಕಾಡ್, ರತ್ನಾಕರ ಕುಲಾಲ್, ಹರೀಶ್ ಪೂಜಾರಿ ಹರಿಪಾದ ಭಂಡಾರ ಮನೆ ಹಾಗೂ ಮಹಿಳಾ ಮಂಡಲ ದ ಅಧ್ಯಕ್ಷ ರಾದ ಸರಿತಾ ಶೆಟ್ಟಿ, ಯೋಗಿನಿ ಪೂಜಾರಿ, ರೇಖಾ, ಭಾರತಿ, ವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.








