ಪುತ್ತೂರು ತಾಲೂಕಿನ ಪುರುಷರಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದಯಭಾಗ್ಯ ಹೋಟೆಲ್ ನ ಮಾಲಕ ಸುರೇಶ್ ಪ್ರಭು (72) ರವರು ಹೃದಯಾಘಾತದಿಂದಾಗಿ ಅ. 1 ರಂದು ನಿಧನರಾದರು.

ಸುರೇಶ್ ಪ್ರಭು ರವರು ಪುರುಷರಕಟ್ಟೆಯಲ್ಲಿ ಜಂಕ್ಷನ್ಸ ಮೀಪ ಹಲವು ವರುಷಗಳಿಂದ ಉದಯಭಾಗ್ಯ ಹೋಟೆಲ್ ಅನ್ನು ಮುನ್ನಡೆಸುತ್ತಿದ್ದರು. ಸುರೇಶ್ ಪ್ರಭು ರವರು ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.



