ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಯುವ ಸಬಲೀ ಕರಣ ಇಲಾಖೆ ಜಂಟಿ ಯಾಗಿ ಆಯೋಜಿಸಿದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವುಷು ಮತ್ತು ಬಾಕ್ಸಿಂಗ್ ನಲ್ಲಿ ಭಾಗವಹಿಸಿದ ಅವ್ನಿ ಏನ್ ಮುಡಿಪು ಮತ್ತು ಅನ್ಶೀ ಎನ್. ಮುಡಿಪು ಇವರು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಅಕ್ಟೋಬರ್ 10 ರಿಂದ 15 ರವರೆಗೆ ಮೈಸೂರು ನಲ್ಲಿ ನಡೆಯುವ ” ದಸರಾ ಸಿಎಂ ಕಪ್ ” ನಲ್ಲಿ ಭಾಗವಹಿಸಲಿದ್ದಾರೆ.

ಇವರು ಮಂಗಳೂರಿನ ಪ್ರತಿಷ್ಟಿತ ಕ್ರೀಡಾ ತರಭೇತಿ ಸಂಸ್ಥೆ ಯಾದ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಅರ್ಟ್ಸ್ ( ಐ ಕೆ ಎಂ ಎ ) ನಲ್ಲಿ ತರಭೇತಿ ಪಡೆಯುತಿದ್ದು, ಕೆನರಾ ಕಾಲೇಜ್ ಮಂಗಳೂರು ಇದರ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳಿದ್ದಾರೆ.



