ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ (ರಿ.) ಬಟ್ಟೆದಡಿ ಕುತ್ತಾರು ಇದರ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ಯಾನ ಸದಾಶಿವ ಶೆಟ್ಟಿ ಶಿಲಾನ್ಯಾಸ ನೆರವೇರಿಸಿ ನೀಲ ನಕ್ಷೆ ಬಿಡುಗಡೆ ಮಾಡಿದ್ರು.

ಮುಖ್ಯ ಅತಿಥಿಗಳಾಗಿ ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಪಂಜAದಾಯ ಬಂಟ ವೈದ್ಯನಾಥ ಕೊರಗತನಿಯ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷರಾದ ಮಹಾಬಲ ಹೆಗ್ಡೆ, ಉದ್ಯಮಿಗಳಾದ ನವೀನ್ ಕುಂದರ್ ಬೋಳೂರು, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ನಿರ್ದೇಶಕರು ಕೃಷ್ಣಪ್ಪ ಸಾಲ್ಯಾನ್, ಅಭಿಮತ ಟಿ.ವಿ ಇದರ ಆಡಳಿತ ಪಾಲುದಾರರಾದ ಮಮತಾ ಶೆಟ್ಟಿ, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೆಹೆನಾ ಬಾನು, ಮರ್ಚೆಂಟ್ ನೆವಿಯ ಚೀಫ್ ಇಂಜಿಯರ್ ರೂಪೇಶ್ ಪೂಜಾರಿ, ಪಂಜAದಾಯ ಬಂಟ ವೈದ್ಯನಾಥ ಕೊಗರತನಿಯ ದೈವದ ಮೂಲಣ್ಣರಾದ ಬಾಲಕೃಷ್ಣ ಸಾಲ್ಯಾನ್ ಕಂಪ,ಪAಜAದಾಯ ಬಂಟ ವೈದ್ಯನಾಥ ಕೊಗರತನಿಯ ದೈವದ ಪಾತ್ರಿಗಳಾದ ಮಾಹಿಲ ರಾಣಿಪುರ,ಪಂಜAದಾಯ ಬಂಟ ವೈದ್ಯನಾಥ ಕೊಗರತನಿಯ ದೈವದ ಪೂಜಾರಣ್ಣರಾದ ಗಣೇಶ್, ಉಳ್ಳಾಲ ತಾಲೂಕು ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ವಸಂತ ಕೊಣಾಜೆ, ಸಂಸ್ಥೆಯ ಕಟ್ಟಡದ ಸ್ಥಳ ದಾನಿಗಳಾದ ರಾಜೀವಿ ದೆಪ್ಪೆಲಿಮಾರು, ಮುನ್ನೂರು ಯುವಕ ಮಂಡಲ ಇದರ ಅಧ್ಯಕ್ಷರಾದ ಹರೀಶ್ ಮುಂಡೋಳಿ, ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಜಯರಾಮ್ ಕುತ್ತಾರು, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ.ಟಿ ,ನೂತನ ಕಟ್ಟಡ ಇಂಜಿನಿಯರ್ ವಿಜಯ್ ಬಜಾಲ್ , ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀಧರ್ ಸಾಲ್ಯಾನ್, ಮಹಿಳಾ ಸಮಿತಿ ಅಧ್ಯಕ್ಷರಾದ ಸಮಿತ್ರ.ಎಸ್ ಕುಂದರ್, ಉಪಸ್ಥಿತರಿದ್ದರು, ಸಂಸ್ಥೆಯ ಅಧ್ಯಕ್ಷರಾದ ಚಂದ್ರಹಾಸ್ .ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಜೀವನ್ ರಾಜ್ ಕುತ್ತಾರು ಪ್ರಾಸ್ತಾವಿಕವಾಗಿ ಮಾತನಾಡಿದರು,ಸಂಸ್ಥೆಯ ಕಾರ್ಯದರ್ಶಿ ವಂಶಿಕ್ ಗಾಣದ ಮನೆ ಸ್ವಾಗತಿಸಿ,ಮಹಿಳಾ ಸಮಿತಿ ಕಾರ್ಯದರ್ಶಿ ಅನುಷಾ ವಂದಿಸಿದರು.ಉದಯ್ ಮದಕ, ತೇಜಶ್ರೀ ಕಂಪ, ಪ್ರತೀಕ್ಷಾ ಜಿ ಕಾರ್ಯಕ್ರಮ ನಿರೂಪಿಸಿದರು.



