ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಸ್ಟ್ಯಾನ್‌ಫರ್ಡ್ ಸೆಂಟರ್ ಆನ್ ಲಾಂಗಿವಿಟಿ ಡಿಸೈನ್ ಚಾಲೆಂಜ್-2025

ಐಐಟಿ ಗುಹಾಟಿಯ ಮಾಸ್ಟರ್ ವಿನ್ಯಾಸ ವಿದ್ಯಾರ್ಥಿ ಶುಭಂ ರಾಮೇಶ್ ವರ್ಣೇಕರ್ ಮತ್ತು ಸಹ ಸ್ಪರ್ಧಿ ಕವ್ಯಶ್ರೀ ವಂಕಟೇಶ್, ಸ್ಟ್ಯಾನ್‌ಫರ್ಡ್ ಸೆಂಟರ್ ಆನ್ ಲಾಂಗಿವಿಟಿ ಡಿಸೈನ್ ಚಾಲೆಂಜ್ 2025 ನಲ್ಲಿ ದ್ವಿತೀಯ ಬಹುಮಾನ ಗಳಿಸಿ ಭಾರತದ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದು ಸಂತ ಅಲೋಶಿಯಸ್ ಶಾಲೆಯ ಅಧ್ಯಾಪಕರಾದ ಜಾನ್ ಚಂದ್ರನ್ ಹೇಳಿದ್ದಾರೆ.

ಇವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಶುಭಂ ವರ್ಣೇಕರ್, ಪ್ಲೋ ಎಂಬ ಆಟಾಧಾರಿತ ಸಾಧನವು ವ್ಯಕ್ತಿಗೆ ತಮ್ಮ ಜೀವನದ ಉದ್ದೇಶವನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಸ್ಪರ್ಧೆಗೆ 31 ದೇಶಗಳಿಂದ 500ಕ್ಕಿಂತ ಹೆಚ್ಚು ಸ್ಪರ್ದಿಗಳಿದ್ದರು ನನಗೆ ದ್ವಿತೀಯ ಸ್ಥಾನ ಲಭಿಸಿದೆ. ಈ ಒಂದು ಕಾರ್ಡ್ ಮಕ್ಕಳಿಗೆ ದೀರ್ಘಗಾವಧಿಯ ಶಿಕ್ಷಣಕ್ಕಾಗಿ ಮತ್ತು ಮೆದುಳಿನ ಚುರುಕಿಗೆ ಸಹಾಯ ಮಾಡುತ್ತದೆ, ಪ್ಲೋ ಎಂಬ ಆಟಾಧಾರಿತ ಸಾಧನಕ್ಕೆ ಸ್ಟಾನ್ ಫರ್ಡ್ ವಿವಿ ಕೊನೆ ಸುತ್ತಿನ ಪ್ರದರ್ಶನಕ್ಕೆ ಮನ್ನಣೆಯನ್ನು ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಗಣೇಶ್ ವರ್ಣೇಕರ್, ಶೋಭಾ ವರ್ಣೇಕರ್ ಉಪಸ್ಥಿರಿದ್ರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!