ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಸಮೀಪ ಹೆದ್ದಾರಿಯ ಬದಿಯ ಡಿವೈಡರ್ಗೆ ಆಕ್ಟೀವ ಡಿಕ್ಕಿಯಾಗಿದೆ.

ಬೈಕ್ ಸವಾರ ಕಳಸ ನಿವಾಸಿ ಸಂದೇಶ್ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆದು ಯಾರ ಗಮನಕ್ಕೆ ಬಾರದೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಾರನನ್ನು ಮಂಗಳೂರಿಗೆ ಮೀನು ಮಾರ್ಕೆಟಿಗೆ ತೆರಳುತ್ತಿದ್ದ ಗಡಿಯಾರ ನಿವಾಸಿಗಳಾದ ಹಮೀದ್ ಮತ್ತು ಝಿಯಾನ್ ಎಂಬವರು ಕೂಡಲೆ ಮಾಣಿಯ ಸೋಷಿಯಲ್ ಇಕ್ವಾ ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.



