ಜನ ಮನದ ನಾಡಿ ಮಿಡಿತ

Advertisement

ಅಬ್ಬಬ್ಬಾ.. ಹಾಡ ಹಗಲೇ ದರೋಡೆಗಿಳಿದ ಚಿಕ್ಕೋಡಿ DDPI ಆಫೀಸ್ನ ಗೆಜೆಟೆಡ್ ಅಸಿಸ್ಟೆಂಟ್

ಈ ಚಿಕ್ಕೋಡಿ DDPI ಆಫೀಸಿನಲ್ಲಿ ನಡೀತಿದೆ ಹಾಡಹಗಲೇ ಭ್ರಷ್ಟಾಚಾರ.
ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ, ಅಂದಂಗ ಪತ್ರಾಂಕಿತ ಸಹಾಯಕ ಅಂದ್ರೆ ಗೆಜೆಟೆಡ್ ಅಸಿಸ್ಟಂಟ್ ಟಿ. ಜಿ. ಮಂಜುನಾಥ್ ಸಾರ್ವಜನಿಕರ ಅಧಿಕಾರಿ ಅನ್ನೋದನ್ನ ಮರೆತು ತನ್ನಿಷ್ಟದಂತೆ ಆಫೀಸಿನಲ್ಲಿ, ಶಾಲಾ ಧಾಖಲಾತಿಯಲ್ಲಿ ಲೋಪ ವಿದೆ ಅಂತಾ ವಿದ್ಯಾರ್ಥಿಗಳ ಪಾಲಕರು ಬಂದ್ರೆ ಪಾಲಕರಿಗೆ ಹಣದ ಬೇಡಿಕೆ ಇಡುತ್ತಾನೆ ಈ ಭ್ರಷ್ಟ ಅಧಿಕಾರಿ ಮಂಜುನಾಥ .

ಹಣ ಯಾಕೆ ಪಡಿತಿದ್ದೀರಿ ಅಂತಾ ಕೇಳೋಕೆ ಹೋದ್ರೆ DDPI ಸೇರಿದಂತೆ ಸಮರ್ಥನೆ ಮಾಡಿಕೊಳ್ಳೊಕ್ಕೆ ಮುಂದಾಗುತ್ತಾರೆ ಮತ್ತು ಪ್ರಶ್ನೆ ಮಾಡಿದ್ರೆ, ಕೇಸ್ ಹಾಕ್ತಿನಿ ಪೊಲೀಸರನ್ನ ಕರಿಸ್ತೀನಿ ವಿಡಿಯೋ ಮಾಡುವ ಅಧಿಕಾರ ಇಲ್ಲಾ.. ಯಾರ್ ಕೊಟ್ಟಿದ್ದು ಅಧಿಕಾರ!… ವಿಡಿಯೋ ಡಿಲೀಟ್ ಮಾಡಿ ಎಂದು ಗುಂಡಾಗಿರಿ ಮಾಡೋದಕ್ಕೆ ಮುಂದಾಗುತ್ತಾರೆ.

ಆಫೀಸಿನಲ್ಲಿ ಒಂದು ಫೈಲ್ಗೆ 3ಸಾವಿರ ಕೊಟ್ರೆ ನಿಮ್ನ ಕೆಲಸಾ ಫಿಕ್ಸ್ ಅನ್ನುತ್ತಾನೆ ಈ ಭ್ರಷ್ಟ ಹರಾಮಿ ಅಧಿಕಾರಿ. ಮತ್ತೆ… ಎನ್ ಹೇಳ್ತಾನ್ ಅಂದ್ರೆ ಅವರಿಗೆ ಒಂದು ಸಾವಿರ ನನಗೊಂದು ಸಾವಿರ ಒಳಗೊಂದು ಸಾವಿರ. ಇಲ್ಲವಾದ್ರೆ ಎಷ್ಟು ದಿನಾ ಹೋಗುತ್ತೋ ಗೊತ್ತಿಲ್ಲ ಅನ್ನುತ್ತಾನೆ ಈ ಹೇಸಿಕೆ ಅಧಿಕಾರಿ. ಕಳ್ಳನಿಗೆ ಪಿಳ್ಳೆ ನೆವ ಅನ್ನುವ ಹಾಂಗ್.. ಇವನಿಗೆ ಹಣಬೇಕು ಅಷ್ಟೇ. ಬಡವರು ಸಾಲ-ಸುಲ ಮಾಡಿ ಆದ್ರೂ ಇವನಿಗೆ ಹಣ ಕೊಟ್ಟು ದಾಖಲೆ ತಿದ್ದುಪಡಿ ಮಾಡಬೇಕಿದೆ.

ಪಾಲಕರು ಪ್ರಶ್ನೆ ಮಾಡಿದರೆ ಅಧಿಕಾರಿಗಳು ಸೇರಿ, ಪಾಲಕರ ವಿಡಿಯೋ ಮಾಡಿ ಫೋಟೋ ತಗೆದು ಹೆದರಿಸಲು ಮುಂದಾಗುತ್ತಾರೆ.

ಒಟ್ಟಿನಲ್ಲಿ ಇಂತಹ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನುವುದೇ ನಮ್ಮ ಒತ್ತಾಯ.

Leave a Reply

Your email address will not be published. Required fields are marked *

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

error: Content is protected !!