ಅರೋಗ್ಯ ಇಲಾಖೆ ಬಿ.ಮಟಕೆರೆ ಆಶ್ರಯ ಹಸ್ತ ಟ್ರಸ್ಟ್ ಬೆಂಗಳೂರು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸರಗೂರು ಇವರ ಸಹೋಗದೊಂದಿಗೆ ವಿಶ್ವ ಸ್ಥನ್ಯ ಪಾನ ಸಪ್ತಾಹ”

ಕಾರ್ಯಕ್ರಮವನ್ನು ಬಿ.ಮಟಕೆರೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು, ಈ ಕಾರ್ಯಕ್ರಮಕ್ಕೆ ಆದಿವಾಸಿ ಗರ್ಭಿಣಿಯರು, ಬಾಣಂತಿಯರು, ಪೋಷಕರುಗಳನ್ನು ಒಂದು ಕಡೆ ಸೇರಿಸಿ ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು, ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ RCH ಅಧಿಕಾರಿ ಡಾ.ಜಯಂತ್, THO ಡಾ ರವಿಕುಮಾರ್ SVYM ವತಿಯಿಂದ ಡಾ.ಅಭಿಷೇಕ್, ವೆಂಕಟಸ್ವಾಮಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಚಂದ್ರಶೇಖರ್, ಡಾ.ಮನೋಹರ್, ಡಾ.ಅಖಿಲ ರವರು & Svym Rch ಸಂಯೋಜಕರಾದ ಜಯರಾಮ್, ಅರೋಗ್ಯ ಕಾರ್ಯಕರ್ತರಾದ ಸುರೇಂದ್ರ, ಮಹದೇವಪ್ರಸಾದ್, ಮಹೇಶ್ ಬಿ. ಸೌಭಾಗ್ಯ,ಅರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದಿತು.



