ಜನ ಮನದ ನಾಡಿ ಮಿಡಿತ

Advertisement

ಕರಡಿ ಗ್ರಾಮ ಪಂಚಾಯತಿ ಗೆ ಮಹಾಂತೇಶ ಬೂಪರದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಇಳಕಲ್ ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಹಾಂತೇಶ್ ಶ್ರೀಶೈಲಪ್ಪ ಭೂಪುರದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಶೈಲಪ್ಪ ಭೂಪರದ ಅವರಿಗೆ ಸದಸ್ಯರು ಹಾಗೂ ಗ್ರಾಮದ ಮುಖಂಡರು ವಿಜಯೋತ್ಸವದೊಂದಿಗೆ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸದಸ್ಯರಾದ ಶರಣಪ್ಪ ಸಂಗಪ್ಪ ಕನಸಾವಿ ,ಶ್ರೀಮತಿ ಮಲ್ಲಮ್ಮ ಶರಣಪ್ಪ ಹಲಕಾವಟಗಿ ,ರೇಣವ್ವ ಯಲ್ಲಪ್ಪ ಭಜಂತ್ರಿ,ಬಸಮ್ಮ‌ ಬಸವರಾಜ ಮುರಾಳ,ಶಶಿಕಲಾ ಮಲ್ಲನಗೌಡ ಬಸನಗೌಡ್ರ,ಮುತ್ತಣ್ಣ ಅಮರೇಶಪ್ಪ ಹುನಕುಂಟಿ, ನಾಗವ್ವ ಬಸಪ್ಪ ಗೌಂಡಿ, ಶಾಂತಾ ವೀರಯ್ಯ ಗಂಗಾಧರಮಠ,ಪಾರ್ವತೆವ್ವ ಮಲ್ಲಪ್ಪ ಮುರಾಳ,ಯಲ್ಲವ್ವ ಬಸವರಾಜ ಚಲವಾದಿ,ಶ್ರೀದೇವಿ ಭೀಮಪ್ಪ ಹಳಬರ, ಮಲ್ಲಿಕಾರ್ಜುನ ಪರಪ್ಪ ಕಡಿ, ಹನಮವ್ವ ಹನಮಗೌಡ ಪಾಟೀಲ್, ಬಸವರಾಜ ಯಂಕಪ್ಪ ಮುದಗಲ್, ಬಸಯ್ಯ ರೇವಯ್ಯ ಕಪ್ಪರಮಠ, ರೇಣುಕಾ ಸತ್ಯಪ್ಪ ಪಾಟೀಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಬಕ್ಷ ಮುದಗಲ್ ಹಾಗೂ ಗ್ರಾಮದ ಗುರುಹಿರಿಯರು, ಯವಕಮಿತ್ರರು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!