ಚಲನಚಿತ್ರ

ರೋಚಕ ಹಂತದಲ್ಲಿ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್​​ ಶೋ

ಕಿರುತೆರೆಯ ಸದ್ಯದ ಮೋಸ್ಟ್ ಇಂಟ್ರೆಸ್ಟಿಂಗ್ ರಿಯಾಲಿಟಿ ಶೋ ಅಂದ್ರೆ, ಅದು ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್. ಧಾರಾವಾಹಿಗಳು ತಮ್ಮ ಗ್ಯಾಂಗ್ ಕಟ್ಟಿಕೊಂಡು ಅಖಾಡಕ್ಕೆ ಇಳಿದು ಎಲ್ಲ ರೀತಿಯ ಸ್ಕಿಲ್ಸ್, ಶಕ್ತಿ-ಯುಕ್ತಿ ಉಪಯೋಗಿಸಿ ಆಡೋ ಆಟನೇ ಈ ಶೋ.

ಸದ್ಯ ಶೋ ಶುರುವಾಗಿ ಸುಮಾರು 2 ತಿಂಗಳು ಆಗ್ತಾ ಬರುತ್ತಿದೆ. ಈ ಹಂತದಲ್ಲಿ ಕಾರ್ಯಕ್ರಮದಲ್ಲಿ 2 ಗುಂಪುಗಳು ಹೊರಗೆ ಉಳಿದಿದ್ದಾವೆ. ಆದ್ರೆ ಸೂಪರ್-8ಗೆ ಬಂದಿರೋ ತಂಡಗಳಲ್ಲಿ ದೊಡ್ಡ ಹಣಾಹಣಿನೇ ನಡೆಯುತ್ತಿದೆ. ಹೋದ ವಾರವಷ್ಟೆ ಡ್ಯಾನ್ಸಿಂಗ್ ಚಾಂಪಿಯನ್ ಹಾಗೂ ಭಾಗ್ಯಲಕ್ಷ್ಮಿ ಈ ಎರಡು ಗುಂಪುಗಳು ಸೆಮಿಫೈನಲ್​ಗೆ​ ಎಂಟ್ರಿ ಆಗಿದ್ದವು. ಇನ್ನೂ ಮಿಕ್ಕ 4 ಗುಂಪುಗಳು ಮುಂದಿನ ಸೆಮಿ ಫೈನಲ್ಸ್​ಗೆ ಎಂಟರ್​ ಆಗಲು ಫುಲ್​ ಪೈಪೋಟಿ ನಡೆಸಲು ತಯಾರಾಗಿದ್ದಾವೆ.ಮುಂದಿನ ವೀಕೆಂಡ್​ನಲ್ಲಿ ತ್ರಿಪುರ ಸುಂದರಿ, ಗಿಚ್ಚಿ ಗಿಲಿಗಿಲಿ, ಗೀತಾ ಹಾಗೂ ರಾಮಾಚಾರಿ ಈ 4 ಗುಂಪುಗಳು ಒಬ್ಬರಿಗೊಬ್ಬರು ಸೆಣೆಸಾಟ ನಡೆಸಲಿವೆ.

ಸೆಮಿಫೈನಲ್ಸ್​​ಗೆ ಈಗಾಗಲೇ 2 ಗುಂಪುಗಳು ಎಂಟ್ರಿ ಆಗಿದ್ದು ಮುಂದಿನ ವಾರ ಮತ್ಯಾವ 2 ಗುಂಪುಗಳು ಎಂಟರ್​ ಆಗಲಿವೆ ಅನ್ನೋದು ಸದ್ಯದ ಕುತೂಹಲವಾಗಿದೆ. ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್​ ವಾರ್​ನಲ್ಲಿ ಸೆಮಿಫೈನಲ್ಸ್​ ಸದ್ಯದಲ್ಲೇ ಶುರುವಾಗಿದ್ದು ವೀಕ್ಷಕರಿಗೆ ಕುತೂಹಲ ಕೂಡ ದುಪ್ಪಟ್ಟಾಗಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…

18 hours ago

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಮಚ್ಚಿನ ಗ್ರಾಮ ಪಾಳ್ಯರ ಎಂಬಲ್ಲಿ ಪಿಕಪ್ ವಾಹನ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರರಿಬ್ಬರು ಚಿಕಿತ್ಸೆ…

19 hours ago

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ದೇಶಾದ್ಯಂತ ಗೋಹತ್ಯೆ ಹಾಗೂ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಮುಸ್ಲಿಂ…

19 hours ago

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

ಕಂಟೇನರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಕೋಟೇಶ್ವರ ಹಾಲಾಡಿ…

20 hours ago

ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳು ಸರೆ..!

ಎ. 4 2026ರಂದು ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಚಿನ್ನಾಭರಣ ಮತ್ತು ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ…

23 hours ago

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿಯವರ ಅವರ ಮುಖ್ಯ ಸಲಹೆಗಾರರನ್ನಾಗಿ ಸುನಿಲ್ ಕಾನುಗೋಲು ನೇಮಕ…!

ರಾಜಕೀಯ ಹಾಗೂ ಚುನಾವಣಾ ತಂತ್ರಗಾರಿಕೆಯಲ್ಲಿ ಗುರುತಿಸಿಕೊಂಡಿರುವ ಸುನಿಲ್ ಕಾನುಗೋಲು ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಮುಖ್ಯ…

24 hours ago