ಜನ ಮನದ ನಾಡಿ ಮಿಡಿತ

Advertisement

“ಮಾಸ್ಟರ್ ಗೈಸ್” ತಂಡದಿ0ದ ವಿಭಿನ್ನ ಗಣಪನ ಮೂರ್ತಿ ತಯಾರಿಕೆ

“ಮಾಸ್ಟರ್ ಗೈಸ್”, ಕುಲಶೇಖರ್, ಕೈಕಂಬ ಮಂಗಳೂರು ಇವರಿಂದ ಕಲೆಯ ಮೂಲಕ ವಿಭಿನ್ನ ಪೂಜಾ ಕಾರ್ಯ ನಡೆದಿದೆ.

24ನೇ ವರ್ಷದ ಗಣೇಶ ಚತುರ್ಥಿ ಆಚರಣೆಯನ್ನು ವಿಘ್ನೇಶ್ವರ ದೇವರ ಪಾದಕಮಲಗಳಿಗೆ ಸಮರ್ಪಿತವಾದ ಸ್ವಯಂ ನಿರ್ಮಿತ ಕಲಾ ಯೋಜನೆ “ಕಾಡಿನಲ್ಲಿ ವಿಘ್ನೇಶ್ವರನ ಪೂಜೆ” ಮೂಲಕ ಅಚರಿಸಿದ್ದಾರೆ.

18 ಸದಸ್ಯರನ್ನು ಒಳಗೊಂಡ “ಮಾಸ್ಟರ್ ಗೈಸ್” ತಂಡ ಪ್ರತಿ ವರ್ಷ ವಿಶೇಷವಾಗಿ ಗಣಪನನ್ನು ಭಜಿಸುತ್ತಾರೆ. ಇದಕ್ಕೆ ಎಲ್ಲರೂ ಸಹಕಾರವನ್ನು ನೀಡುತ್ತಿದ್ದಾರೆ.

ಈ ಕೆಲಸಕ್ಕೆ ತಂಡ ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ. ಐದನೇ ವರ್ಷದಲ್ಲಿ ತೆಂಗಿನಕಾಯಿಯಿ0ದ ಗಣಪನನ್ನು ತಯಾರಿಸಿ, ಹತ್ತನೇ ವರ್ಷವೂ ತೆಂಗಿನಕಾಯಿ0ದ ವಿಭಿನ್ನ ಶೈಲಿಯಲ್ಲಿ ಗಣಪನನ್ನು ತಯಾರಿಸಿದ್ದಾರೆ.

15ನೇ ವರ್ಷದಲ್ಲಿ ಎಲೆಕ್ಟ್ರಿಕಲ್ ಫ್ಲೆಕ್ಸಿಬಲ್ ಪೈಪುಗಳನ್ನು ಬಳಸಿ ಗಣಪನನ್ನು ಮಾಡಿದ್ದಾರೆ.

20 ನೇ ವರ್ಷದಲ್ಲಿ, 13 ಅಡಿ ಎತ್ತರದ ಗಣೇಶನನ್ನು 20,222 ಸಂಖ್ಯೆಯ ರುದ್ರಾಕ್ಷಿ ಬೀಟ್‌ಗಳಿಂದ ತಯಾರಿಸಲಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!