ಜನ ಮನದ ನಾಡಿ ಮಿಡಿತ

Advertisement

“ಮಾಸ್ಟರ್ ಗೈಸ್” ತಂಡದಿ0ದ ವಿಭಿನ್ನ ಗಣಪನ ಮೂರ್ತಿ ತಯಾರಿಕೆ

“ಮಾಸ್ಟರ್ ಗೈಸ್”, ಕುಲಶೇಖರ್, ಕೈಕಂಬ ಮಂಗಳೂರು ಇವರಿಂದ ಕಲೆಯ ಮೂಲಕ ವಿಭಿನ್ನ ಪೂಜಾ ಕಾರ್ಯ ನಡೆದಿದೆ.

24ನೇ ವರ್ಷದ ಗಣೇಶ ಚತುರ್ಥಿ ಆಚರಣೆಯನ್ನು ವಿಘ್ನೇಶ್ವರ ದೇವರ ಪಾದಕಮಲಗಳಿಗೆ ಸಮರ್ಪಿತವಾದ ಸ್ವಯಂ ನಿರ್ಮಿತ ಕಲಾ ಯೋಜನೆ “ಕಾಡಿನಲ್ಲಿ ವಿಘ್ನೇಶ್ವರನ ಪೂಜೆ” ಮೂಲಕ ಅಚರಿಸಿದ್ದಾರೆ.

18 ಸದಸ್ಯರನ್ನು ಒಳಗೊಂಡ “ಮಾಸ್ಟರ್ ಗೈಸ್” ತಂಡ ಪ್ರತಿ ವರ್ಷ ವಿಶೇಷವಾಗಿ ಗಣಪನನ್ನು ಭಜಿಸುತ್ತಾರೆ. ಇದಕ್ಕೆ ಎಲ್ಲರೂ ಸಹಕಾರವನ್ನು ನೀಡುತ್ತಿದ್ದಾರೆ.

ಈ ಕೆಲಸಕ್ಕೆ ತಂಡ ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ. ಐದನೇ ವರ್ಷದಲ್ಲಿ ತೆಂಗಿನಕಾಯಿಯಿ0ದ ಗಣಪನನ್ನು ತಯಾರಿಸಿ, ಹತ್ತನೇ ವರ್ಷವೂ ತೆಂಗಿನಕಾಯಿ0ದ ವಿಭಿನ್ನ ಶೈಲಿಯಲ್ಲಿ ಗಣಪನನ್ನು ತಯಾರಿಸಿದ್ದಾರೆ.

15ನೇ ವರ್ಷದಲ್ಲಿ ಎಲೆಕ್ಟ್ರಿಕಲ್ ಫ್ಲೆಕ್ಸಿಬಲ್ ಪೈಪುಗಳನ್ನು ಬಳಸಿ ಗಣಪನನ್ನು ಮಾಡಿದ್ದಾರೆ.

20 ನೇ ವರ್ಷದಲ್ಲಿ, 13 ಅಡಿ ಎತ್ತರದ ಗಣೇಶನನ್ನು 20,222 ಸಂಖ್ಯೆಯ ರುದ್ರಾಕ್ಷಿ ಬೀಟ್‌ಗಳಿಂದ ತಯಾರಿಸಲಾಗಿದೆ.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!