“ಮಾಸ್ಟರ್ ಗೈಸ್”, ಕುಲಶೇಖರ್, ಕೈಕಂಬ ಮಂಗಳೂರು ಇವರಿಂದ ಕಲೆಯ ಮೂಲಕ ವಿಭಿನ್ನ ಪೂಜಾ ಕಾರ್ಯ ನಡೆದಿದೆ.
24ನೇ ವರ್ಷದ ಗಣೇಶ ಚತುರ್ಥಿ ಆಚರಣೆಯನ್ನು ವಿಘ್ನೇಶ್ವರ ದೇವರ ಪಾದಕಮಲಗಳಿಗೆ ಸಮರ್ಪಿತವಾದ ಸ್ವಯಂ ನಿರ್ಮಿತ ಕಲಾ ಯೋಜನೆ “ಕಾಡಿನಲ್ಲಿ ವಿಘ್ನೇಶ್ವರನ ಪೂಜೆ” ಮೂಲಕ ಅಚರಿಸಿದ್ದಾರೆ.
18 ಸದಸ್ಯರನ್ನು ಒಳಗೊಂಡ “ಮಾಸ್ಟರ್ ಗೈಸ್” ತಂಡ ಪ್ರತಿ ವರ್ಷ ವಿಶೇಷವಾಗಿ ಗಣಪನನ್ನು ಭಜಿಸುತ್ತಾರೆ. ಇದಕ್ಕೆ ಎಲ್ಲರೂ ಸಹಕಾರವನ್ನು ನೀಡುತ್ತಿದ್ದಾರೆ.
ಈ ಕೆಲಸಕ್ಕೆ ತಂಡ ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ. ಐದನೇ ವರ್ಷದಲ್ಲಿ ತೆಂಗಿನಕಾಯಿಯಿ0ದ ಗಣಪನನ್ನು ತಯಾರಿಸಿ, ಹತ್ತನೇ ವರ್ಷವೂ ತೆಂಗಿನಕಾಯಿ0ದ ವಿಭಿನ್ನ ಶೈಲಿಯಲ್ಲಿ ಗಣಪನನ್ನು ತಯಾರಿಸಿದ್ದಾರೆ.
15ನೇ ವರ್ಷದಲ್ಲಿ ಎಲೆಕ್ಟ್ರಿಕಲ್ ಫ್ಲೆಕ್ಸಿಬಲ್ ಪೈಪುಗಳನ್ನು ಬಳಸಿ ಗಣಪನನ್ನು ಮಾಡಿದ್ದಾರೆ.
20 ನೇ ವರ್ಷದಲ್ಲಿ, 13 ಅಡಿ ಎತ್ತರದ ಗಣೇಶನನ್ನು 20,222 ಸಂಖ್ಯೆಯ ರುದ್ರಾಕ್ಷಿ ಬೀಟ್ಗಳಿಂದ ತಯಾರಿಸಲಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…