ಜನ ಮನದ ನಾಡಿ ಮಿಡಿತ

Advertisement

ಕೃಷ್ಣ ಜನ್ಮಾಷ್ಟಮಿ ವಿಶೇಷ ಕಾರ್ಯಕ್ರಮ

ಜೀವನದಲ್ಲಿ ಯಾವುದೇ ಭವಣೆಯಿದ್ದರೂ ಆಗ ನೀವು ಪ್ರಾಮಾಣಿಕ ಹೃದಯದಿಂದ ಶ್ರೀಕೃಷ್ಣನ ಹೆಸರನ್ನು ಜಪಿಸಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಶಾಸ್ತ್ರಗಳಲ್ಲಿಯೂ ಇದರ ಉಲ್ಲೇಖವನ್ನು ನೀವು ಓದಿರಬೇಕು. ಅದು ದೇವರ ಆತ್ಮೀಯ ಸ್ನೇಹಿತ ಸುದಾಮ ಅಥವಾ ದ್ರೌಪದಿಯ ಬಗ್ಗೆ. ಅವನ ಕರೆಗೆ, ಒಂದು ಕ್ಷಣವೂ ತಡಮಾಡದೆ, ಕೃಷ್ಣ ಧಾವಿಸ್ತಾ ಇದ್ದ . ಇದು ಕೇವಲ ನಂಬಿಕೆಯ ವಿಷಯವಾಗಿದೆ, ಕೃಷ್ಣನನ್ನು ನೀವು ಎಷ್ಟು ಹೆಚ್ಚು ನಂಬಿಕೆ ಮತ್ತು ದೃಢನಿಶ್ಚಯದಿಂದ ಸ್ಮರಿಸುತ್ತಿರೋ, ಅವನು ನಿಮ್ಮ ದುಃಖಗಳನ್ನು ತೆಗೆದುಹಾಕಲು ಅಷ್ಟೇ ಬೇಗ ಬರುತ್ತಾನೆ.

ಕೃಷ್ಣ ಜನ್ಮಾಷ್ಟಮಿ ವಿಶೇಷ ಕಾರ್ಯಕ್ರಮ: ತಾಳದ ನಿನಾದದ ಜೊತೆ ಭಕ್ತಿ ಭಾವಗಳ ಭಕ್ತಿ ಲಹರಿ…

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ವಿಶೇಷ ಸಂಚಿಕೆ….ಕೃಷ್ಣಾಷ್ಟಮಿ

 

ಶ್ವಕಲಾನಿಕೇತನ ಸಂಸ್ಥಯ ಕಲೆ ಮತ್ತು ಸಾಂಸ್ಕೃತಿಕ ಪುತ್ತೂರು ತಂಡದಿಂದ ಭರತನಾಟ್ಯ ವೈಭೋಗ
🔸 ಗೆಜ್ಜೆನಾದ

 

🔹 ನೀಲವರ‍್ಣನ ಅಮೋಘ ಲೀಲೆಗಳನ್ನು ಚೆಂಡೆ , ಮದ್ದಳೆ , ಭಾಗವತಿಕೆಯಲ್ಲಿ ವೈಭವೀಕರಿಸುವ
✨ ಶ್ರೀ ಕೃಷ್ಣ ಯಕ್ಷಸುಧೆ

🌈 ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಜೊತೆ ಮಾತುಕತೆ
🔆 ಕೃಷ್ಣಲೀಲೆ

 

✨ ಶ್ರೀ ರಾಮ ಮಕ್ಕಳ ಕುಣಿತ ಭಜನಾ ಮಂಡಳಿ ಎಡಪದವು ಇವರಿಂದ ಕುಣಿತ ಭಜನೆ

 

 

 

 

 

 

 

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!