ಬಂಟರ ಸಂಘ ಮುಂಬೈ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜನಾನುರಾಗಿ ಸರಳ ವ್ಯಕ್ತಿತ್ವದ ಕೊಡುಗೈ ದಾನಿ ಮುಂಬೈನ ಕಂಪನಿಗಳ ಹೆಸರಾಂತ ಹಣಕಾಸು ನಿರ್ವಹಣಾ ಸಂಸ್ಥೆಯ ಪ್ರವೀಣ್ ಭೋಜ ಶೆಟ್ಟಿ ಅವರನ್ನು ಅವರ ವಿಲೇ ಪಾರ್ಲೆಯಲ್ಲಿರುವ ಕಚೇರಿಯಲ್ಲಿ ಮುಲ್ಕಿ ಬಂಟರ ಸಂಘದ ಉಪಾಧ್ಯಕ್ಷ ಹಾಗೂ ಮುಲ್ಕಿ ಇಂಜಿನಿಯರ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಹೆಸರಾಂತ ವಾಸ್ತುಶಿಲ್ಪಿ ಇಂಜಿನಿಯರ್ ಶ್ರೀ ಮುಲ್ಕಿ ಜೀವನ್ ಶೆಟ್ಟಿ ಮತ್ತು ದಂಪತಿಗಳು ಭೇಟಿಯಾಗಿ ಮುಂದಿನ ದಿನಗಳಲ್ಲಿ ಉತ್ತಮ ಕೆಲಸವನ್ನು ಮಾಡುವಂತಗಲಿ ಒಂದು ಹಾರೈಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಂಬೈನ ಖ್ಯಾತ ಉದ್ಯಮಿ ಪವನ್ ಬಿ ಶೆಟ್ಟಿ ಉಪಸ್ಥಿತರಿದ್ದರು




