ಎಚ್.ಡಿ ಕೋಟೆ ತಾಲೋಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರು ಕಬಿನಿ ಜಲಾಶಯಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್, ಎಚ್. ಡಿ ಕೋಟೆ ಶಾಸಕರಾದ ಅನಿಲ್ ಚಿಕ್ಕಮಾದು, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ , ಪುಟ್ಟರಂಗ ಶೆಟ್ಟಿ, ಗುಂಡ್ಲುಪೇಟೆ ಗಣೇಶ್ ಪ್ರಸಾದ್, ಮಾಜಿ ಸಚಿವರಾದ ಎಂ. ಶಿವಣ್ಣ ಕೊಳ್ಳೇಗಾಲ ಶಾಸಕರಾದ ಎ.ಆರ್ ಕೃಷ್ಣ ಮೂರ್ತಿ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಕೆ. ಆರ್ ನಗರ ಶಾಸಕ ಡಿ. ರವಿಶಂಕರ್, ಕಾಡ ಅಧ್ಯಕ್ಷರಾದ ಮರಿಸ್ವಾಮಿ, ಮರೀಗೌಡ, ಸೇರಿದಂತೆ ತಾಲೂಕಿನ ಮುಖಂಡರಾದ ಏಜಾಜ್ ಪಾಷಾ, ಮಾದಪ್ಪ ಮೈಮಲ್ ಈರೇಗೌಡ, ಪರಶಿವಮೂರ್ತಿ, ನರಸಿಂಹಮೂರ್ತಿ, ನರಸೀಪುರ ರವಿ, ಜಿಯಾರ ಸೋಮೇಶ್ , ನಯಾಜ್, ಕಂದೆಗಾಲ ಶಿವರಾಜ್, ಮರಿದೇವಯ್ಯ, ಉಡ ನಾಗರಾಜ್ ಸೇರಿದಂತೆ ಗ್ರಾಮದ ಹಲವಾರು ಗ್ರಾಮಗಳಿಂದ ಜನ ಸಾಮಾನ್ಯರು ಉಪಸ್ಥಿತರಿದ್ದರು.



